ಎನ್ಎಸ್ಜಿ ಬಾಂಬ್ ನಿಷ್ಕೃಯ ದಳದಲ್ಲಿದ್ದ ನಿರಂಜನ್, ಉಗ್ರನ ಶವವೊಂದನ್ನು ಸಾಗಿಸುವಾಗ ಗ್ರೆನೇಡ್ ಸ್ಫೋಟಗೊಂಡು ಸಾವನ್ನಪ್ಪಿದ್ದಾರೆ. ಕೇರಳದ ಪಾಲಕ್ಕಾಡ್ ಜಿಲ್ಲೆಯವರಾದ ನಿರಂಜನ್ಗೆ ಪತ್ನಿ ಮತ್ತು ಎರಡು ವರ್ಷದ ಮಗಳಿದ್ದಾಳೆ.
ಡಿಫೆನ್ಸ್ ಸೆಕ್ಯುರಿಟಿಯಲ್ಲಿ ಬಾಣಸಿಗನಾಗಿರುವ ಸಿಪಾಯಿ ಜಗದೀಶ್ ಚಂದ್ರ ವಾಯುನೆಲೆಗೆ ಉಗ್ರರು ದಾಳಿ ಮಾಡುತ್ತಿದ್ದಂತೆ ಉಗ್ರನೊಬ್ಬನ ಆಯುಧ ಕಿತ್ತು ಆತನನ್ನು ಹೊಡೆದುರುಳಿಸಿದ್ದರು, ಆಮೇಲೆ ಮುಂದಿನ ಕಾರ್ಯಾಚರಣೆ ಮಾಡುವ ಮುನ್ನ ಮತ್ತೊಬ್ಬ ಉಗ್ರನ
ಸುಬೇದಾರ್ ಫತೇಹ್ ಸಿಂಗ್
ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ ಪ್ರಕಾರ ಈತ ನಿಪುಣ ಶೂಟರ್. 1995ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್ವೆಲ್ತ್ ಶೂಟಿಂಗ್ ಚಾಂಪಿಯನ್ಶಿಪ್ ನಲ್ಲಿ ಇವರು ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದುಕೊಂಡಿದ್ದರು.
ಕಮಾಂಡೋ ಕಾರ್ಪೋರಲ್ ಗುರುಸೇವಕ್ ಸಿಂಗ್
6 ವರ್ಷಗಳ ಹಿಂದೆ ಭಾರತೀಯ ವಾಯುಸೇನೆಗೆ ಸೇರಿದ್ದ ಸಿಂಗ್, ಕಳೆದ ನವಂಬರ್ 18 ರಂದು ವಿವಾಹಿತರಾಗಿದ್ದರು. ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಪದವಿ ಪೂರೈಸಿದ್ದ ಸಿಂಗ್, ಏರ್ಫೋರ್ಸ್ ಪ್ರವೇಶ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಪರೀಕ್
ಹವಿಲ್ದಾರ್ ಕುಲ್ವಂತ್ ಸಿಂಗ್
ಪಂಜಾಬ್ನ ಗುರುದಾಸ್ಪುರ್ ಜಿಲ್ಲೆಯ ಹವಿಲ್ದಾರ್ ಕುಲ್ವಂತ್ ಸಿಂಗ್ 19ನೇ ವಯಸ್ಸಿನಲ್ಲಿ ಸೇನೆಗದೆ ಸೇರಿದ್ದರು. 2004 ರಲ್ಲಿ ಸೇನೆಯಿಂದ ನಿವೃತ್ತಿಗೊಂಡ ಅವರು 2006ರಲ್ಲಿ ರಕ್ಷಣಾ ಪಡೆಗೆ ಸೇರಿದ್ದರು.
ಹವಿಲ್ದಾರ್ ಸಂಜೀವನ್ ಸಿಂಗ್
ಹಿಮಾಚಲ ಪ್ರದೇಶದ ಸಂಜೀವನ್ ಸಿಂಗ್ ರಾಣಾ ಅವರು ಮೊದಲ ದಿನ ನಡೆದ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ.