ಗಣರಾಜ್ಯೋತ್ಸವ ಪರೇಡ್ ನಲ್ಲಿ ಗಮನಸೆಳೆದ ಟ್ಯಾಬ್ಲೂಗಳು

ಜ.26 ರಂದು ಗಣರಾಜ್ಯೋತ್ಸವದ ಅಂಗವಾಗಿ ರಾಜ್ ಪಥ್ ನಲ್ಲಿ ನಡೆದ ಪರೇಡ್ ನಲ್ಲಿ ರಾಜ್ಯಗಳ ಟ್ಯಾಬ್ಲೂಗಳು ಗಮನ ಸೆಳೆದವು, ಇದೇ ಮೊದಲ ಬಾರಿಗೆ ಲಡಾಖ್ ನಿಂದ ಟ್ಯಾಬ್ಲೂ ಬಂದಿದ್ದು ವಿಶೇಷವಾಗಿತ್ತು.
ಗಣರಾಜ್ಯೋತ್ಸವದಲ್ಲಿ ಕರ್ನಾಟಕದಿಂದ ಇತಿಹಾಸ ಪ್ರಸಿದ್ಧ ವಿಜಯನಗರ ಸಾಮ್ರಾಜ್ಯದ ಸ್ತಬ್ಧಚಿತ್ರವನ್ನು ಪ್ರದರ್ಶಿಸಲಾಯಿತು
ಗಣರಾಜ್ಯೋತ್ಸವದಲ್ಲಿ ಕರ್ನಾಟಕದಿಂದ ಇತಿಹಾಸ ಪ್ರಸಿದ್ಧ ವಿಜಯನಗರ ಸಾಮ್ರಾಜ್ಯದ ಸ್ತಬ್ಧಚಿತ್ರವನ್ನು ಪ್ರದರ್ಶಿಸಲಾಯಿತು
Updated on
ವಿಜಯನಗರ ಸಾಮ್ರಾಜ್ಯದ ಸ್ತಬ್ಧಚಿತ್ರ
ವಿಜಯನಗರ ಸಾಮ್ರಾಜ್ಯದ ಸ್ತಬ್ಧಚಿತ್ರ
ಗಣರಾಜ್ಯೋತ್ಸವದಲ್ಲಿ ಗುಜರಾತ್ ನ ಸನ್   ಟೆಂಪಲ್ ನ ಸ್ತಬ್ಧಚಿತ್ರ
ಗಣರಾಜ್ಯೋತ್ಸವದಲ್ಲಿ ಗುಜರಾತ್ ನ ಸನ್ ಟೆಂಪಲ್ ನ ಸ್ತಬ್ಧಚಿತ್ರ
ಇದೇ ಮೊದಲ ಬಾರಿಗೆ ಲಡಾಖ್ ನ ಸ್ತಬ್ಧಚಿತ್ರ ಪ್ರದರ್ಶಿಸಲಾಯಿತು
ಇದೇ ಮೊದಲ ಬಾರಿಗೆ ಲಡಾಖ್ ನ ಸ್ತಬ್ಧಚಿತ್ರ ಪ್ರದರ್ಶಿಸಲಾಯಿತು
ಪಂಜಾಬ್ ನ ಸ್ತಬ್ಧಚಿತ್ರದಲ್ಲಿ 9 ನೇ ಸಿಖ್ ಗುರು, ಶ್ರೀ ಗುರು ತೇಜ್ ಬಹದ್ದೂರ್ ಅವರ ವೈಭವ ಪ್ರದರ್ಶನ
ಪಂಜಾಬ್ ನ ಸ್ತಬ್ಧಚಿತ್ರದಲ್ಲಿ 9 ನೇ ಸಿಖ್ ಗುರು, ಶ್ರೀ ಗುರು ತೇಜ್ ಬಹದ್ದೂರ್ ಅವರ ವೈಭವ ಪ್ರದರ್ಶನ
ಈ ಬಾರಿ ಸ್ತಬ್ಧಚಿತ್ರಗಳ ಪೈಕಿ ಗಮನ ಸೆಳೆದಿದ್ದು, ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದ ಸ್ತಬ್ಧಚಿತ್ರ
ಈ ಬಾರಿ ಸ್ತಬ್ಧಚಿತ್ರಗಳ ಪೈಕಿ ಗಮನ ಸೆಳೆದಿದ್ದು, ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದ ಸ್ತಬ್ಧಚಿತ್ರ
ರಾಮ ಮಂದಿರ
ರಾಮ ಮಂದಿರ
ರಾಮ ಮಂದಿರ
ರಾಮ ಮಂದಿರ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com