ಏರುತ್ತಲೇ ಇದೆ ಬಿಸಿಲಿನ ಝಳ, ಪ್ರಾಣಿ-ಪಕ್ಷಿ ಸಂಕುಲ ತತ್ತರ

ಎಲ್ಲಿ ನೋಡಿದರಲ್ಲಿ ಈಗ ಸೆಖೆ, ಬಿಸಿಲಿನ ಮಾತು. ಬಿಸಿಲಿನ ತಾಪಕ್ಕೆ ಜನರು ಬೆಂದು ಬಸವಳಿದು ಹೋಗಿದ್ದಾರೆ. ಪ್ರಾಣಿ ಪಕ್ಷಿ ಸೇರಿದಂತೆ ಜೀವಸಂಕುಲವೇ ಕಷ್ಟದಲ್ಲಿದೆ. 
ಕೇರಳದ ತಿರುವನಂತಪುರಂ ಕೊಟ್ಟೂರಿನ ಆನೆಗಳ ಪುನರ್ವಸತಿ ಕೇಂದ್ರದಲ್ಲಿರುವ ನೆಯ್ಯರ್ ಜಲಾಶಯದಲ್ಲಿ ಆನೆಯೊಂದು ಬಿಸಿಲಿನ ತಾಪ ಕಳೆಯಲು ಸ್ನಾನ ಮಾಡುತ್ತಿದೆ.
ಕೇರಳದ ತಿರುವನಂತಪುರಂ ಕೊಟ್ಟೂರಿನ ಆನೆಗಳ ಪುನರ್ವಸತಿ ಕೇಂದ್ರದಲ್ಲಿರುವ ನೆಯ್ಯರ್ ಜಲಾಶಯದಲ್ಲಿ ಆನೆಯೊಂದು ಬಿಸಿಲಿನ ತಾಪ ಕಳೆಯಲು ಸ್ನಾನ ಮಾಡುತ್ತಿದೆ.
Updated on
ಹವಾಮಾನವು ಬಿಸಿಯಾಗುತ್ತಿದ್ದಂತೆ ನೀರಿನ ಮಟ್ಟವು ಕೆರೆ, ಕೊಳ, ನದಿಗಳಲ್ಲಿ ಕಡಿಮೆಯಾಗುತ್ತಿದೆ. ಆನೆಗಳಿಗೆ ಸರಿಯಾಗಿ ಮುಳುಗಲು ನೀರು ಇಲ್ಲದಾಗಿದೆ.
ಹವಾಮಾನವು ಬಿಸಿಯಾಗುತ್ತಿದ್ದಂತೆ ನೀರಿನ ಮಟ್ಟವು ಕೆರೆ, ಕೊಳ, ನದಿಗಳಲ್ಲಿ ಕಡಿಮೆಯಾಗುತ್ತಿದೆ. ಆನೆಗಳಿಗೆ ಸರಿಯಾಗಿ ಮುಳುಗಲು ನೀರು ಇಲ್ಲದಾಗಿದೆ.
ಅನೇಕ ಸ್ಥಳಗಳಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ದಾಟಿದೆ.  ರಾಜ್ಯದಾದ್ಯಂತ ವ್ಯಾಪಿಸಿರುವ ಶಾಖದ ಅಲೆಯ ದೃಷ್ಟಿಯಿಂದ ಒಡಿಶಾ ಸರ್ಕಾರವು ಎಲ್ಲಾ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳನ್ನು ಸದ್ಯಕ್ಕೆ ಮುಚ್ಚಿದೆ.
ಅನೇಕ ಸ್ಥಳಗಳಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ರಾಜ್ಯದಾದ್ಯಂತ ವ್ಯಾಪಿಸಿರುವ ಶಾಖದ ಅಲೆಯ ದೃಷ್ಟಿಯಿಂದ ಒಡಿಶಾ ಸರ್ಕಾರವು ಎಲ್ಲಾ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳನ್ನು ಸದ್ಯಕ್ಕೆ ಮುಚ್ಚಿದೆ.
ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಪಾಪನಾಸಂ ಅಣೆಕಟ್ಟಿನ ನೀರಿನ ಮಟ್ಟ ಈಗಾಗಲೇ 143 ರಿಂದ 19.85 ಅಡಿಗಳಿಗೆ ಕುಸಿದಿದೆ.
ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಪಾಪನಾಸಂ ಅಣೆಕಟ್ಟಿನ ನೀರಿನ ಮಟ್ಟ ಈಗಾಗಲೇ 143 ರಿಂದ 19.85 ಅಡಿಗಳಿಗೆ ಕುಸಿದಿದೆ.
ತಮಿಳುನಾಡಿನ ಮಧುರೈ ಜಿಲ್ಲೆಯ ತಿರುಪರಂಕುಂದ್ರಂ ಬೆಟ್ಟದ ಬಳಿ ಬಾಯಾರಿದ ಕೋತಿಗೆ ದಂಪತಿ ನೀರಿನ ಬಾಟಲಿಯನ್ನು ನೀಡಿದರು
ತಮಿಳುನಾಡಿನ ಮಧುರೈ ಜಿಲ್ಲೆಯ ತಿರುಪರಂಕುಂದ್ರಂ ಬೆಟ್ಟದ ಬಳಿ ಬಾಯಾರಿದ ಕೋತಿಗೆ ದಂಪತಿ ನೀರಿನ ಬಾಟಲಿಯನ್ನು ನೀಡಿದರು
ಚೆನ್ನೈನ ಪುದುಪೇಟ್ ನಲ್ಲಿ ಮಗುವೊಂದು ಪೈಪ್ ನಿಂದ ನೇರವಾಗಿ ನೀರು ಕುಡಿಯುತ್ತಿದೆ
ಚೆನ್ನೈನ ಪುದುಪೇಟ್ ನಲ್ಲಿ ಮಗುವೊಂದು ಪೈಪ್ ನಿಂದ ನೇರವಾಗಿ ನೀರು ಕುಡಿಯುತ್ತಿದೆ
ತಮಿಳುನಾಡಿನ ಮಧುರೈನ ಮಾರುಕಟ್ಟೆಗೆ ಬಂದ ಸೀಬೆಹಣ್ಣುಗಳನ್ನು ಆಯುತ್ತಿರುವ ವ್ಯಾಪಾರಿ
ತಮಿಳುನಾಡಿನ ಮಧುರೈನ ಮಾರುಕಟ್ಟೆಗೆ ಬಂದ ಸೀಬೆಹಣ್ಣುಗಳನ್ನು ಆಯುತ್ತಿರುವ ವ್ಯಾಪಾರಿ
ಹೈದರಾಬಾದ್‌ನಲ್ಲಿ ತಾಪಮಾನವು ಸುಮಾರು 38 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದರಿಂದ ಜನರು ಮಧ್ಯಾಹ್ನದ ಸಮಯದಲ್ಲಿ ಟ್ಯಾಂಕ್ ಬಂಡ್ ಬಳಿಯ ಹುಲ್ಲುಹಾಸಿನ ಮರಗಳ ಕೆಳಗೆ ನಿದ್ರೆಗೆ ಜಾರಿ ಹೋಗಿದ್ದಾರೆ.
ಹೈದರಾಬಾದ್‌ನಲ್ಲಿ ತಾಪಮಾನವು ಸುಮಾರು 38 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದರಿಂದ ಜನರು ಮಧ್ಯಾಹ್ನದ ಸಮಯದಲ್ಲಿ ಟ್ಯಾಂಕ್ ಬಂಡ್ ಬಳಿಯ ಹುಲ್ಲುಹಾಸಿನ ಮರಗಳ ಕೆಳಗೆ ನಿದ್ರೆಗೆ ಜಾರಿ ಹೋಗಿದ್ದಾರೆ.
ತಮಿಳುನಾಡಿನಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ಗೆ ಏರುತ್ತಿದ್ದು, ಚೆನ್ನೈನ ಮರೀನಾ ಬೀಚ್‌ನಲ್ಲಿ ಅಂತರ್ಜಲಕ್ಕಾಗಿ ಮುರಿದ ನೀರಿನ ಪಂಪ್ ನ್ನು ಪರಿಶೀಲಿಸುತ್ತಿರುವ ವೃದ್ಧ.
ತಮಿಳುನಾಡಿನಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ಗೆ ಏರುತ್ತಿದ್ದು, ಚೆನ್ನೈನ ಮರೀನಾ ಬೀಚ್‌ನಲ್ಲಿ ಅಂತರ್ಜಲಕ್ಕಾಗಿ ಮುರಿದ ನೀರಿನ ಪಂಪ್ ನ್ನು ಪರಿಶೀಲಿಸುತ್ತಿರುವ ವೃದ್ಧ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com