ಅಯೋಧ್ಯೆಯಲ್ಲಿ ಮಂದಿರ ಉದ್ಘಾಟನೆಗೂ ಮುನ್ನ ರಾಮೇಶ್ವರಂಗೆ ಪ್ರಧಾನಿ ಮೋದಿ ಭೇಟಿ: Photos

ರಾಮ ಮಂದಿರ ಉದ್ಘಾಟನೆಯ ಭಾಗವಾಗಿ ಪ್ರಧಾನಿ ಮೋದಿ ರಾಮಾಯಣ, ರಾಮನಿಗೆ ಸಂಬಂಧಿಸಿದ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದು, ಇಂದು ಧನುಷ್ಕೋಟಿ, ರಾಮೇಶ್ವರಂ ಗೆ ತೆರಳಿ ಪೂಜೆ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮಿಳುನಾಡಿನ ಧನುಷ್ಕೋಡಿಯಲ್ಲಿರುವ ಅರಿಚಲಮುನೈಗೆ ಭೇಟಿ ನೀಡಿದರು. ರಾಮಾಯಣ-ಸಂಪರ್ಕದ ಭಾಗವಾಗಿ ರಾಜ್ಯಕ್ಕೆ ಪ್ರಧಾನಿ ಮೋದಿ  ಭೇಟಿ ನೀಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮಿಳುನಾಡಿನ ಧನುಷ್ಕೋಡಿಯಲ್ಲಿರುವ ಅರಿಚಲಮುನೈಗೆ ಭೇಟಿ ನೀಡಿದರು. ರಾಮಾಯಣ-ಸಂಪರ್ಕದ ಭಾಗವಾಗಿ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದರು.
Updated on
ನಾಳೆ ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಅವರ 'ಪ್ರಾಣ ಪ್ರತಿಷ್ಠಾ' ಸಮಾರಂಭದ ಮೊದಲು ಅವರು ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ನಾಳೆ ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಅವರ 'ಪ್ರಾಣ ಪ್ರತಿಷ್ಠಾ' ಸಮಾರಂಭದ ಮೊದಲು ಅವರು ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಸಮುದ್ರ ತೀರದಲ್ಲಿ ಪುಷ್ಪ ನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ಸಮುದ್ರ ತೀರದಲ್ಲಿ ಪುಷ್ಪ ನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ಧನುಷ್ಕೋಡಿಯಲ್ಲಿ ಕ್ಯಾಮರಾದೊಂದಿಗೆ ಪ್ರಧಾನಿ ಮೋದಿ
ಧನುಷ್ಕೋಡಿಯಲ್ಲಿ ಕ್ಯಾಮರಾದೊಂದಿಗೆ ಪ್ರಧಾನಿ ಮೋದಿ
ರಾಮೇಶ್ವರಂ ನ ಸಮುದ್ರತೀರದಲ್ಲಿ ಪ್ರಧಾನಿ ಮೋದಿ
ರಾಮೇಶ್ವರಂ ನ ಸಮುದ್ರತೀರದಲ್ಲಿ ಪ್ರಧಾನಿ ಮೋದಿ
ಪ್ರಧಾನಿ ಮೋದಿ ಸಮುದ್ರದ ದಂಡೆಯಲ್ಲಿ ಕುಳಿತು ಪ್ರಾಣಾಯಾಮ ಮಾಡಿದರು.
ಪ್ರಧಾನಿ ಮೋದಿ ಸಮುದ್ರದ ದಂಡೆಯಲ್ಲಿ ಕುಳಿತು ಪ್ರಾಣಾಯಾಮ ಮಾಡಿದರು.
ಧನುಷ್ಕೋಟಿಯಲ್ಲಿ ಶ್ರೀರಾಮ ರಾವಣನನ್ನು ಸೋಲಿಸಲು ಪ್ರತಿಜ್ಞೆ ಮಾಡಿ ಲಂಕೆಗೆ ತೆರಳಿದನು ಎಂದು ನಂಬಲಾಗಿದೆ.
ಧನುಷ್ಕೋಟಿಯಲ್ಲಿ ಶ್ರೀರಾಮ ರಾವಣನನ್ನು ಸೋಲಿಸಲು ಪ್ರತಿಜ್ಞೆ ಮಾಡಿ ಲಂಕೆಗೆ ತೆರಳಿದನು ಎಂದು ನಂಬಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com