ಬಿಜೆಪಿಯ ಉಪ ಚುನಾವಣೆ ಕಾರ್ಯತಂತ್ರ, ಯಡಿಯೂರಪ್ಪ ನಾಯಕತ್ವ, ಜಾತಿ ಲೆಕ್ಕಾಚಾರ, ಎರಡನೇ ಸಾಲಿನ ನಾಯಕರ ಕಡೆಗಣನೆ, ಸೇರಿದಂತೆ ಹಲವು ವಿಷಯಗಳ ಬಗ್ಗೆ ಹೈಕಮಾಂಡ್ ಚರ್ಚಿಸಬೇಕಾಗಿದೆ. ದಕ್ಷಿಣ ರಾಜ್ಯದಲ್ಲಿ 2ನೇ ಬಾರಿಗೆ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಬಿಜೆಪಿ ಮುಂದಿನ ಚುನಾವಣೆಗೆ ವ್ಯವಸ್ಥಿತ ಯೋಜನೆ ರೂಪಿಸಬೇಕಾಗಿದೆ.