ಪ್ರಸ್ತುತ ಇರುವ ರಾಜಕೀಯ ಬೆಳವಣಿಗೆಗಳ ಕುರಿತಂತೆ ಮಾತನಾಡಿರುವ ಅವರು, ಬಿಜೆಪಿ ಪಕ್ಷ ಸಮಸ್ಯೆಗಳನ್ನು ಹುಟ್ಟುಹಾಕುತ್ತಿದೆ. ಮೋದಿಯವರ ಸಾಮರ್ಥ್ಯವನ್ನು ಗುರ್ತಿಸಲು ಆರ್'ಎಸ್ಎಸ್ ಆಗಲೀ ಅಥವಾ ಬಿಜೆಪಿಯಾಗಲೀ ಕಾರಣವಲ್ಲ. ಐದು ಕಾರ್ಪೊರೇಟ್ ಕಂಪನಿಗಳು ಮೋದಿಯವರ ಸಾಮರ್ಥ್ಯವನ್ನು ಗುರ್ತಿಸಿತ್ತು. ಭಾಷಣ ಮಾಡುವುದರಲ್ಲಿ ಮೋದಿ ಉತ್ತಮ ನಾಯಕ. ವಾರಣಾಸಿಯಲ್ಲಿ ಅಧಿಕಾರ ನಡೆಸಿದ್ದ ಎರಡು ವರ್ಷಗಳ ಕಾಲ ಉತ್ತಮ ಕಾರ್ಯಗಳನ್ನು ಮಾಡಿದ್ದರೆ, ಇಂದು ಮೂರು ದಿನಗಳ ಕಾಲ ರ್ಯಾಲಿ ನಡೆಸುವ ಅಗತ್ಯವಿರುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.