ಇದೇ ವೇಳೆ ನಿನ್ನೆ ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ನಡೆಸಲಿದೆ ಎಂದು ವರದಿ ಮಾಡಿದ್ದ ಕನ್ನಡ ಸುದ್ದಿ ವಾಹಿನಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶಿವಕುಮಾರ್, ಎಚ್ಚರಿಕೆಯಿಂದ ವರದಿ ಮಾಡಿ... ನಾನು ಕನಕಪುರದ ಕಲ್ಲು. ಕಲ್ಲಿಗೆ ಡಿಚ್ಚಿ ಹೊಡೆದರೆ ನಿಮ್ಮ ತಲೆಯೇ ಹೊಡೆಯುತ್ತದೆ ಎಂದು ಎಚ್ಚರಿಕೆ ನೀಡಿದರು.