11 ಮಂದಿ ಅರ್ಚಕರ ತಂಡ ಶಿರಸಿಯ ರಾಮಚಂದ್ರ ಭಟ್ ನೇತೃತ್ವದಲ್ಲಿ ದೇಶವೇಶ್ವರ ದೇವಾಲಯದಲ್ಲಿ ಶತರುದ್ರ ಹೋಮ ನೆರವೇರಿಸಿದರು. ಮಾಜಿ ಪ್ರಧಾನಿ ಎಚ್ .ಡಿ ದೇವೇಗೌಡ ಪತ್ನಿ ಚನ್ನಮ್ಮ, ಕುಮಾರ ಸ್ವಾಮಿ, ಎಚ್.ಡಿ ರೇವಣ್ಣ, ಅವರ ಪತ್ನಿ ಭವಾನಿ ಹಾಗೂ ಮತ್ತೊಬ್ಬ ಪುತ್ರ ಡಾ. ಸೂರಜ್ ರೇವಣ್ಣ ಹೋಮದಲ್ಲಿ ಪಾಲ್ಗೊಂಡಿದ್ದರು. ಪ್ರಜ್ವಲ್ ರೇವಣ್ಣ ಪೂಜೆಗೆ ಹಾಜರಾಗಿರಲಿಲ್ಲ,