ಮೊದಲಿಗೆ ಪ್ರಜ್ವಲ್ ಬೇಲೂರಿನಿಂದ, ನಂತರ ಹುಣಸೂರಿನಿಂದ, ಈಗ ರಾಜರಾಜೇಶ್ವರಿ ನಗರದಿಂದ ಸ್ಪರ್ಧಿಸಲಿದ್ದಾರೆ ಎಂಗು ನೀವೇ ಹೇಳುತ್ತಿದ್ದೀರಿ ಎಂದರು, ಇದುವರೆಗೂ, ನಾನು ಸ್ಪರ್ಧಿಸುತ್ತೇನೆ ಎಂದು ನನ್ನನ್ನು ಕೇಳಿಲ್ಲ, ಪ್ರಜ್ವಲ್ ಸ್ಪರ್ಧೆ ವಿಚಾರವಾಗಿ ಅಂತಿಮ ನಿರ್ಧಾರ ಕೈಗಳ್ಳುವುದು ನಾನೇ ಎಂಬುದಾಗಿ ತಿಳಿಸಿದ್ದಾರೆ.