ಕಳೆದ ತಿಂಗಳು ಮಂಗಳೂರು ಚಲೋಗೆ ಪೂರಕವಾಗಿ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಯನ್ನು ನಿರ್ಬಂಧಿಸಿತ್ತು. ದಕ್ಷಿಣ ಕರ್ನಾಟಕದ 27 ಸಾವಿರ ಬೂತ್ ಗಳಿಂದ ಮೂರು ಬೈಕ್ ಗಳಲ್ಲಿ ಆರು ಕಾರ್ಯಕರ್ತರು ತೆರಳಲಿದ್ದು, ಸುಮಾರು 1.60 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ರ್ಯಯಾಲಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚಾಲನೆ ನೀಡಲಿದ್ದಾರೆ. ಬೈಕ್ ರ್ಯಾಲಿ ತುಮಕೂರು ರಸ್ತೆಯ ಬಿಐಸಿಸಿ ಮೈದಾನಕ್ಕೆ ಆಗಮಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಪರುಳಿಧರ ರಾವ್ ಹೇಳಿದ್ದಾರೆ.