ಖರ್ಗೆ ಪುತ್ರ ಪ್ರಿಯಾಂಕ್ ಅವರನ್ನು ಚಿತ್ತಪುರದಿಂದ ಕಲಬುರಗಿ ಗ್ರಾಮಾಂತರಕ್ಕೆ ಶಿಫ್ಟ್ ಮಾಡಲು ತಯಾರಿ ನಡೆಸಲಾಗಿದೆ ಎನ್ನಲಾಗಿದೆ, ಆದರೆ ಈ ಮಾಹಿತಿಯನ್ನು ಸಚಿಪ ಶರಣ ಪ್ರಕಾಶ್ ಪಾಟೀಲ್ ನಿರಾಕರಿಸಿದ್ದಾರೆ, ಆದರೆ ಖರ್ಗೆ ಅವರನ್ನು ಚಿತ್ತಾಪುರದಿಂದ ಕಣಕ್ಕಿಳಿಸಿದರೇ ಕಾಂಗ್ರೆಸ್ ಗೆ ಲಾಭಾವಾಗಲಿದೆ ಎಂದು ಪಕ್ಷ ಚಿಂತನೆ ನಡೆಸುತ್ತಿದೆ.