ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿ ಕೆ.ಎಸ್.ರಂಗಪ್ಪ ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಯುತ್ತಿದ್ದರೆ, ಎ.ಹೆಚ್ ವಿಶ್ವನಾಥ್, ಹುಣಸೂರು, ಜಿ.ಟಿ. ದೇವೇಗೌಡ ಚಾಮುಂಡೇಶ್ವರಿ ಕ್ಷೇತ್ರ, ಚಿಕ್ಕಣ್ಣ ಹೆಚ್.ಡಿ ಕೋಟೆ, ಹೆಚ್.ಎಸ್. ಪ್ರಕಾಶ್ ಹಾಸನ, ಮಧು ಬಂಗಾರಪ್ಪ ಸೊರಬ್ ಮತ್ತು ಹೆ ಬಾಳಿಗಾರ್ ಶಿಕಾರಿಪುರದಲ್ಲಿ ಸ್ಪರ್ಧೆಗಿಳಿಯುತ್ತಿದ್ದಾರೆ.