ಮಾಜಿ ಸಿಎಂ ಸಿದ್ದರಾಮಯ್ಯ ಪ್ರಕೃತಿ ಚಿಕಿತ್ಸೆಗಾಗಿ ಧರ್ಮಸ್ಥಳ ಸಮೀಪದ ಉಜಿರೆಗೆ ತೆರಳಿದ್ದಾರೆ, ಅಲ್ಲಿ ಸಿದ್ದರಾಮಯ್ಯ 12 ದಿನಗಳ ಕಾಲ ಠಿಕಾಣಿ ಹೂಡಲಿದ್ದಾರೆ. ಹೀಗಾಗಿ ಈ ತಿಂಗಳು ಮತ್ತೆ ಸಮನ್ವಯ ಸಮಿತಿ ಸಭೆ ನಡೆಸುವ ಸಾಧ್ಯತೆಯಿಲ್ಲ, 2 ಪಕ್ಷಗಳ ಶಾಸಕರು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ನಿರ್ಮಿಸುವಲ್ಲಿ ನಿರತರಾಗಿದ್ದಾರೆ,. ಇನ್ನೂ ಸಿಎಂ ಕುಮಾರ ಸ್ವಾಮಿ, ಬಜೆಟ್ ತಯಾರಿಯಲ್ಲಿದ್ದಾರೆ.