ಇದೇ ವೇಳೆ ಹಳೇ ವಿಚಾರವನ್ನು ಮತ್ತೆ ಸುದ್ದಿಗೆ ತಂದಿರುವುದರ ಹಿಂದೆ ಯಾರಿದ್ದಾರೆಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಚುನಾವಣೆ ಹತ್ತಿರ ಬರುತ್ತಿದ್ದು, ಕಾಂಗ್ರೆಸ್ ಹಾಗೂ ಎಸ್'ಡಿಪಿಐ-ಪಿಎಫ್ಐ ನಡುವೆ ರಹಸ್ಯ ಮಾತುಕತೆಗಳು ನಡೆದಿವೆ. ಈ ವಿಚಾರದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು, ಕಾಂಗ್ರೆಸ್ ಹಳೇ ವಿಚಾರವನ್ನು ಸುದ್ದಿಗೆ ತಂದಿದೆ ಎಂದಿದ್ದಾರೆ.