ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ಪ್ರಕಟಗೊಂಡಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಕಾಂಗ್ರೆಸ್ ಹಿಂದುಳಿದಿಲ್ಲ, ಜಾತ್ಯಾತೀತ ಮತಗಳನ್ನು ಸಂಯೋಜಿಸಿದರೆ ನೇರ-ನೇರ ಹಣಾಹಣಿ ಇದೆ. ಈ ಚುನಾವಣೆ ಸಣ್ಣಪುಟ್ಟ ವಿಚಾರಗಳು ಹಾಗೂ ಸ್ಥಳೀಯ ಅಭ್ಯರ್ಥಿಗಳ ಮೇಲೆ ಆಧಾರಿತವಾಗಿದ್ದು, ಚುನಾವಣಾ ಫಲಿತಾಂಶವು ಅಂತಹ ದೊಡ್ಡ ಮಹತ್ವವನಲ್ಲ ಎಂದು ಹೇಳಿದ್ದಾರೆ.