"ಕಾಂಗ್ರೆಸ್ ಎಂಎಲ್ಎಗಳ ಹೊಡೆದಾಟ, ಬರ ನಿರ್ವಹಣೆಗೆ ವಿಫಲವಾಗಿರುವ ಸರ್ಕಾರ, ಸಿದ್ದಗಂಗಾ ಶ್ರೀಗಳ ನಿಧನದ ಬಳಿಕ ಸರ್ಕಾರ ಶೋಕಾಚರಣೆ ಘೋಷಿಸಿದ್ದರೂ ಸಮಾಜ ಕಲ್ಯಾಣ ಇಲಾಖೆ ಕಾರ್ಯಕ್ರಮ ಆಯ್ಯೋಜಿಸಿದ್ದು, ವಿಧಾನಸೌಧದಲ್ಲಿ ವಶಪಡಿಸಿಕೊಳ್ಳಲ್ಆಗಿರುವ ಹಣ ಸೇರಿ ಹಲವಾರು ವಿಚಾರಗಳನ್ನೆತ್ತಿ ಸಮ್ಮಿಶ್ರ ಸರ್ಕಾರದಿಂದ ಉತ್ತರಗಳನ್ನು ಪಡೆಯುವ ಉದ್ದೇಶವಿದೆ" ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಎಂಎಲ್ಸಿ ಎನ್ ರವಿ ಕುಮಾರ್ ಹೇಳಿದ್ದಾರೆ.