ಇಂದು ಸೆವೆನ್ ಮಿನಿಸ್ಟರ್ ಕ್ಯಾಟ್ರಸ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ್ ಖರ್ಗೆ ಅವರು ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಸ್ವಭಾವತಃ ಅವರ ಮೇಲೆ ಪ್ರಧಾನಿ ಮೋದಿ ಅವರ ಕಣ್ಣಿಟ್ಟಿರಬಹುದು. ಕಲಬುರಗಿಗೆ ಪ್ರಧಾನಿ ಬಂದು ರಾಜಕೀಯ ಮಾಡಿದರೂ ತೀರ್ಪು ಕೊಡುವವರು ಕ್ಷೇತ್ರ ಜನತೆ ಎಂದು ಅಭಿಪ್ರಾಯಪಟ್ಟಿದ್ದಾರೆ.