ನಾನು ಮುಂಬಯಿ ಅಥವಾ ಗೋವಾಗೆ ಹೋಗುತ್ತಿಲ್ಲ, ನಾನು ಹಜ್ ಕಮಿಟಿ ಮುಖಂಡನಾಗಿದ್ದೇನೆ, ಹೀಗಾಗಿ ನನ್ನ ಸಮುದಾಯಕ್ಕೆ ಮಾಡಬೇಕಿರುವ ಕೆಲಸಗಳು ಬೇಕಾದಷ್ಟಿವೆ, ನಾನು ಹಜ್ ಯಾತ್ರಿಗಳನ್ನು ಕಳುಹಿಸಲು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದೇನೆ ಎಂದು ಹೇಳಿದ್ದಾರೆ,. ಇನ್ನೂ ಸ್ಪೀಕರ್ ಕಚೇರಿಯಲ್ಲಿ ಹಲವು ಕಾಂಗ್ರೆಸ್ ನಾಯಕರುಗಳಿದ್ದರು, ಅವರೆಲ್ಲಾ ಜಸ್ಟ್ ಹಾಯ್, ಹಲೋ ಹೇಳಿದರು ಎಂದು ಹೇಳಿದ್ದಾರೆ.