ತಮ್ಮ ರಾಜಕೀಯ ಮರುಹುಟ್ಟಿಗೆ ಕಾರಣರಾದ ಮಾಜಿ ಪ್ರಧಾನಿ ಎಚ್.,ಡಿ ದೇವೇಗೌಡರಿಗೆ ಧನ್ಯವಾದ ಅರ್ಪಿಸಿದ ವಿಶ್ವನಾಥ್, ದೇವೇಗೌಡ ರ ಜೊತೆ ನನಗೆ ಯಾವುದೇ ಬೇಸರವಿಲ್ಲ, ಆದರೆ ಸಮಸ್ಯೆ ಇರುವುದು ಅವರ ಕುಟುಂಬಸ್ಥರದ್ದು, ಸಚಿವ ರೇವಣ್ಣ ಎಲ್ಲಾ ಇಲಾಖೆಗಳ ಮೇಲೂ ತಮ್ಮ ಪ್ರಾಬಲ್ಯ ತೋರುತ್ತಾರೆ, ಇಷ್ಟು ದಿನ ಸಾಕಾಗಿದೆ, ಸದ್ಯ ರೆಬೆಲ್ ಶಾಸಕರು ಕುಮಾರಸ್ವಾಮಿ ಅಥವಾ ದೇವೇಗಾಡರ ಮಾತು ಕೇಳುವ ಸ್ಥಿತಿಯಲ್ಲಿಲ್ಲ.