ಗುರುಗಳಿಂದಲೇ ಕನಸುಗಳ ಆರಂಭ: ಸಚಿನ್

ಗುರುಗಳಿಂದಲೇ ಕನಸುಗಳ ಆರಂಭವಾಗುತ್ತದೆ. ಅವರಿಗೆ ನಿಮ್ಮಲ್ಲಿ ಭರವಸೆಗಳಿರುತ್ತವೆ. ಅವರು ನಿಮ್ಮನ್ನು ಆಲಿಂಗನ ಮಾಡಿ ನಿಮ್ಮನ್ನು ಮುನ್ನಡೆಸುತ್ತಾರೆ...
ರಮಾಕಾಂತ್ ಅರ್ಚೇಕರ್ ಜತೆ ಸಚಿನ್ (ಸಂಗ್ರಹ ಚಿತ್ರ)
ರಮಾಕಾಂತ್ ಅರ್ಚೇಕರ್ ಜತೆ ಸಚಿನ್ (ಸಂಗ್ರಹ ಚಿತ್ರ)
Updated on

ನವದೆಹಲಿ: ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್  ಎಲ್ಲ ಶಿಕ್ಷಕರಿಗೂ ಶುಭಾಶಯಗಳನ್ನು ಕೋರಿದ್ದಾರೆ.

ಗುರುಗಳಿಂದಲೇ ಕನಸುಗಳ ಆರಂಭವಾಗುತ್ತದೆ. ಅವರಿಗೆ ನಿಮ್ಮಲ್ಲಿ ಭರವಸೆಗಳಿರುತ್ತವೆ. ಅವರು ನಿಮ್ಮನ್ನು ಆಲಿಂಗನ ಮಾಡಿ ನಿಮ್ಮನ್ನು ಮುನ್ನಡೆಸುತ್ತಾರೆ. ನೀವು ಉನ್ನತ ಸ್ಥಾನಕ್ಕೆ ತಲುಪುವಂತೆ ಮಾಡುತ್ತಾರೆ. ಕೆಲವೊಮ್ಮೆ ನಿಮಗೆ ಸತ್ಯ ಎಂಬ ಬೆತ್ತದಲ್ಲಿ ಒದೆ ಬಿದ್ದಿರಬಹುದು ಎಂದು ಸಚಿನ್ ತಮ್ಮ ಟ್ವಿಟರ್ ಸಂದೇಶದಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com