ಭಾರತ ಹಾಗೂ ಚೀನಾ ನಡುವೆ ಶಾಂತಿ ನೆಲೆಸುವುದು ಮುಖ್ಯ, ನಾನು ಚಾಂಪಿಯನ್ ಟೈಟಲ್ ನ್ನು ಜುಲ್ಫಿಕರ್ ಗೆ ವಾಪಸ್ ನೀಡಲಿದ್ದೇನೆ ಎಂದು ಹೇಳಿದ್ದಾರೆ. ಇದೇ ವೇಳೆ ಭಾರತ-ಚೀನಾ ಗಡಿ ವಿಷಯದ ಬಗ್ಗೆ ಮಾತನಾಡಿರುವ ವಿಜೇಂದರ್ ಸಿಂಗ್, ಭಾರತದ ಗಡಿ ತಂಟೆಗೆ ಬರಬೇಡಿ ಎಂದು ಚೀನಾಗೆ ಮನವಿ ಮಾಡಿದ್ದಾರೆ. ಭಾರತ- ಚೀನಾ ನಡುವೆ ಶಾಂತಿ ನೆಲೆಸುವುದು ಮುಖ್ಯವಾಗಿದ್ದು, ಟೈಟಲ್ ನ್ನು ಜುಲ್ಫೀಕರ್ ಗೆ ವಾಪಸ್ ನೀಡುತ್ತೇನೆ, ಇದು ಶಾಂತಿಯ ಸಂದೇಶವಾಗಬೇಕು ಎಂದು ವಿಜೇಂದರ್ ಸಿಂಗ್ ತಿಳಿಸಿದ್ದಾರೆ.