ನಿತೇಶ್ ರಾಣೆ (ಸಂಗ್ರಹ ಚಿತ್ರ)
ನಿತೇಶ್ ರಾಣೆ (ಸಂಗ್ರಹ ಚಿತ್ರ)

ಗುಜರಾತಿ ಸಮುದಾಯವನ್ನು ಮತ್ತೆ ಅವಹೇಳನ ಮಾಡಿದ ನಿತೇಶ್ ರಾಣೆ

ಕಾಂಗ್ರೆಸ್ ನ ಈ ತಾಜಾ ವಿವಾದದಲ್ಲಿ, ಪಕ್ಷದ ಹಿರಿಯ ನಾಯಕ ನಾರಾಯಣ ರಾಣೆಯವರ ಪುತ್ರ ಶಾಸಕ ನಿತೇಶ್ ರಾಣೆ, ...
Published on

ಮುಂಬೈ: ಕಾಂಗ್ರೆಸ್ ನ ಈ ತಾಜಾ ವಿವಾದದಲ್ಲಿ, ಪಕ್ಷದ ಹಿರಿಯ ನಾಯಕ ನಾರಾಯಣ ರಾಣೆಯವರ ಪುತ್ರ ಶಾಸಕ ನಿತೇಶ್ ರಾಣೆ, ಮುಂಬೈನಲ್ಲಿ ನೆಲೆಸಿರುವ ಗುಜರಾತಿ ಸಮುದಾಯದ ಮೇಲೆ ಮತ್ತೆ ಕಿಡಿಕಾರಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಿತೇಶ್ ಅವರು "ಸ್ವಚ್ಛ ಭಾರತ ಅಭಿಯಾನದಲ್ಲಿ ಮುಂಬೈನಿಂದ ಭಾಗವಹಿಸಲಿದ್ದೇನೆ ಹಾಗೂ ಮರಾಠಿ ದ್ವೇಷಿಸುವ ಎಲ್ಲಾ ಗುಜ್ಜೂಗಳನ್ನೂ ಒಂದೇ ಬಾರಿಗೆ ಇನ್ನಿಲ್ಲದಂತೆ ಸ್ವಚ್ಛ ಮಾಡಬೇಕೆಂದಿದ್ದೇನೆ" ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com