ರಾಮ ತುಂಬು ಗರ್ಭಿಣಿ ಸೀತೆಯನ್ನು ಕಾಡಿಗೆ ಕಳುಹಿಸಿದ ಬಳಿಕ ಅವಳ ಬಗ್ಗೆ ಚಿಂತೆಯೇ ಮಾಡಿಲ್ಲ. ರಾಮ ಹೆಂಗಸರಿಗೆ ಅಧಿಕಾರ ಕೊಟ್ಟಿಲ್ಲ. ರಾಮನ ಬಗ್ಗೆ ಮಾತನಾಡುವ ಯಾರೂ ವಾಲ್ಮೀಕಿ ಬರೆದ ರಾಮಾಯಣ ಓದಿಲ್ಲ. ಶಂಕರಾಚಾರ್ಯ ಹಾಗೂ ಮಧ್ವಾಚಾರ್ಯರು ಮನುಕುಲದ ವಿರೋಧಿಗಳು. ಇಬ್ಬರೂ ಕೇವಲ ಬ್ರಾಹ್ಮಣರ ಕುರಿತಾಗಿ ಮಾತ್ರ ಕಾಳಜಿ ಹೊಂದಿದ್ದರೆ ಹೊರತು ಮನುಕುಲದ ಕುರಿತಾಗಿ ಕಾಳಜಿ ಹೊಂದಿರಲಿಲ್ಲ' ಎಂದರು.