ಕಳೆದ ವಾರ ರೆಡ್ಡಿ ಹಾಗೂ ಇತರೆ ಇಬ್ಬರ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಅಧಿಕಾರಿಗಳು 170 ಕೋಟಿ ರು ನಗದು ಹಾಗೂ 130 ಕೆಜಿ ಚಿನ್ನ ಮತ್ತು ಆಭರಣವನ್ನು ಜಪ್ತಿ ಮಾಡಿದ್ದರು. ಇದೇ ಪ್ರಕರಣ ಸಂಬಂಧ ಸಿಬಿಐ ಡಿಸೆಂಬರ್ 22ರಂದು ರತ್ನಂ ಹಾಗೂ ಮತ್ತೊಂದು ಖ್ವಾರಿ ಗುತ್ತಿಗೆದಾರ ರಾಮಚಂದ್ರನ್ ಅವರನ್ನು ಸಹ ಬಂಧಿಸಿದೆ.