ಕುಟುಂಬ ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ ಸತ್ಯನಾರಾಯಣ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಆಗ ನಾಲ್ವರು ಕುಟುಂಬ ಸದಸ್ಯರಾದ ಪತ್ನಿ ಮೀರಾಬಾಯಿ (45), ಹೆಣ್ಣು ಮಕ್ಕಳಾದ ಸ್ವಾತಿ (31), ನೀಲಿಮಾ (29) ಮತ್ತು ಮಗ ಶಿವರಾಂ ಕೃಷ್ಣ (23), ಹೈದರಾಬಾದ್ ನಿಂದ 40 ಕಿಮೀ ದೂರದಲ್ಲಿರುವ ಘಾಟಿಕೆಸರ್ ನ ನಿರ್ಜನ ಪ್ರದೇಶಕ್ಕೆ ತೆರಳಿ ಚಲಿಸುತ್ತಿರುವ ರೈಲಿನ ಮುಂಭಾಗಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.