ಭಾರತದ ಪುರಾತನ ಸ್ಥಳಗಳಿಂದ ಲೂಟಿ ಮಾಡಿದ್ದಂತಹ ವಸ್ತುಗಳು, 2000 ವರ್ಷಗಳ ಹಿಂದಿನ ಟೆರ್ರಾ ಕೋಟಾ ತುಣುಕುಗಳು, ಪುರಾತನ ದೇವರ ವಿಗ್ರಹ ಸೇರಿದಂತೆ ಹಲವು ಅಪರೂಪದ ಕಲಾಕೃತಿಗಳನ್ನು ಭಾರತಕ್ಕೆ ಹಸ್ತಾಂತರಿಸಿದೆ. ಇದರಲ್ಲಿ ಒಂದು ಸಾವಿರ ವರ್ಷಗಳ ಹಿಂದಿನ ಗಣೇಶನ ಕಂಚಿನ ವಿಗ್ರಹ, ಚೆನ್ನೈನ ಶಿವನ್ ದೇವಾಲಯದಿಂದ ಕಳವುಗೈದಿದ್ದ ಚೋಳರ ಕಾಲದ ಕವಿ, ಸಂತ ಮನಿಕ್ಕವಿಚವಕರ್ ಪ್ರತಿಮೆ ಕೂಡಾ ಸೇರಿದೆ.