ಆನಂದ್: ಗುಜರಾತಿನ ಆನಂದ್ ಜಿಲ್ಲೆಯಲ್ಲಿ ಸ್ವತಂತ್ರ ಪುರಸಭಾ ಸದಸ್ಯ ಪ್ರಜ್ಞೆಶ್ ಪಟೇಲ್ ಅವರಿಗೆ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. .ಗುರುತು ಸಿಕ್ಕದ ಇಬ್ಬರು ದಾಳಿಕೋರರು ನಾಲ್ಕು ಸುತ್ತು ಗುಂಡು ಹಾರಿಸಿದ್ದು, ಒಂದು ಬುಲೆಟ್ ಪಟೇಲ್ ಅವರ ಕತ್ತನ್ನು ಹೊಕ್ಕಿದೆ. ಈ ದಾಳಿಗೆ ಕಾರಣ ಕೂಡ ತಿಳಿದಿಲ್ಲ. .ಅವರನ್ನು ಕೂಡಲೇ ವೋಡೋದರಾ ಸ್ಟರ್ಲಿಂಗ್ ಆಸ್ಪತ್ರೆಗೆ ಸೇರಿಸಲಾಗಿದೆ. .ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. .Follow KannadaPrabha channel on WhatsApp KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos