- Tag results for ಪೊಲೀಸರು
![]() | ದೆಹಲಿ ಪೊಲೀಸರಿಗೆ 2020 ಸವಾಲಿನ ವರ್ಷವಾಗಿತ್ತು: ಅಮಿತ್ ಶಾದೆಹಲಿ ಪೊಲೀಸರಿಗೆ 2020 ಸವಾಲುಗಳ ವರ್ಷವಾಗಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಹೇಳಿದ್ದಾರೆ. |
![]() | ಜ.26ರಂದು ರೈತರ ಟ್ರಾಕ್ಟರ್ ರ್ಯಾಲಿ ಬಗ್ಗೆ ಪೊಲೀಸರು ನಿರ್ಧರಿಸಲಿ: ಜ.20ಕ್ಕೆ ಸುಪ್ರೀಂ ಕೋರ್ಟ್ ವಿಚಾರಣೆ ಮುಂದೂಡಿಕೆಗಣರಾಜ್ಯೋತ್ಸವ ದಿನ ಪ್ರತಿಭಟನಾ ನಿರತ ರೈತರ ಟ್ರಾಕ್ಟರ್ ಮೆರವಣಿಗೆ ಬಗ್ಗೆ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿತು. ಟ್ರಾಕ್ಟರ್ ನಲ್ಲಿ ರೈತರು ಮೆರವಣಿಗೆ ಮೂಲಕ ದೆಹಲಿ ಪ್ರವೇಶಿಸುವುದು ಕಾನೂನು, ಸುವ್ಯವಸ್ಥೆಗೆ ಸಂಬಂಧಪಟ್ಟ ವಿಷಯವಾಗಿದ್ದು ಅದನ್ನು ಪೊಲೀಸರು ನಿರ್ಧರಿಸಲಿ ಎಂದು ಹೇಳಿದೆ. |
![]() | ವ್ಯಕ್ತಿಗೆ ಕಪಾಳಮೋಕ್ಷ: ನಟ, ನಿರ್ಮಾಪಕ ಮಹೇಶ್ ಮಾಂಜ್ರೇಕರ್ ವಿರುದ್ಧ ಪ್ರಕರಣ ದಾಖಲು!ವ್ಯಕ್ತಿಯೋರ್ವನಿಗೆ ಕಪಾಳಕ್ಕೆ ಬಾರಿಸಿ ಆರೋಪದ ಮೇಲೆ ನಟ, ನಿರ್ಮಾಪಕ ಮಹೇಶ್ ಮಾಂಜ್ರೇಕರ್ ವಿರುದ್ಧ ಪ್ರಕರಣ ದಾಖಲಾಗಿದೆ. |
![]() | 22 ವರ್ಷಕ್ಕೆ 11 ಮದುವೆ: ಮಜಾ ಮಾಡಿದ ಬಳಿಕ ಮತ್ತೊಂದು ಮದುವೆ, ಹೇಗೆ ಪಟಾಯಿಸುತ್ತಿದ್ದ ಗೊತ್ತ?ದುಡ್ಡಿನ ಆಸೆಗಾಗಿ ಹತ್ತಾರು ಮದುವೆಗಳನ್ನು ಆಗುವುದು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ತನ್ನ ಕಾಮಚಟಕ್ಕಾಗಿ ಬರೋಬ್ಬರಿ 11 ಮದುವೆಯಾಗಿದ್ದು ಕೆಲಸದವಳ ಜೊತೆ ಸರಸ ಸಲ್ಲಾಪದ ವೇಳೆ ಕೊನೆಯ ಪತ್ನಿಗೆ ಸಿಕ್ಕಿಬಿದ್ದಿದ್ದಾನೆ. |
![]() | ಮಧ್ಯಪ್ರದೇಶ: 13 ವರ್ಷದ ಬಾಲಕಿ ಅಪಹರಿಸಿ, ಗ್ಯಾಂಗ್ ರೇಪ್: 7 ಮಂದಿ ಬಂಧನಐದು ದಿನಗಳ ಅಂತರದಲ್ಲಿ 13 ವರ್ಷದ ಬಾಲಕಿಯನ್ನು ಎರಡು ಬಾರಿ ಅಪಹರಿಸಿ ಗ್ಯಾಂಗ್ ರೇಪ್ ಮಾಡಿದ್ದ 9 ಮಂದಿ ಪೈಕಿ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. |
![]() | ಪಾಕ್ ಕದನ ವಿರಾಮ ಸಂದರ್ಭದಲ್ಲಿ ಜೀವ ಉಳಿಸಿದ್ದಕ್ಕಾಗಿ ಪ್ರಶಸ್ತಿ ಸ್ವೀಕರಿಸಿದ ಇಬ್ಬರು ಜಮ್ಮು ಪೊಲೀಸರು!ಮಾರ್ಚ್ 2018ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ನಡೆಸಿದ ಕದನ ವಿರಾಮ ಉಲ್ಲಂಘನೆಯ ಸಂದರ್ಭದಲ್ಲಿ ನಾಗರಿಕರ ಪ್ರಾಣ ಉಳಿಸಿದ್ದಕ್ಕಾಗಿ ಇಬ್ಬರು ಪೊಲೀಸರು 'ಜೀವ ರಕ್ಷಾ ಪದಕ' ಪ್ರಶಸ್ತಿ ಸ್ವೀಕರಿಸಿದ್ದಾರೆ. |
![]() | ಆಘಾತಕಾರಿ ಘಟನೆ: ಮಾಸ್ಕ್ ವಿವಾದ; ಮಹಿಳೆಯ ಕಪಾಳಕ್ಕೆ ಹೊಡೆದ ಪೊಲೀಸ್ ಪೇದೆ, ವಿಡಿಯೋ ವೈರಲ್!ಮಾಸ್ಕ್ ಹಾಕದಿದ್ದಕ್ಕಾಗಿ ಮಹಿಳೆಯೊಬ್ಬರಿಗೆ ಪೊಲೀಸ್ ಪೇದೆ ಕಪಾಳಕ್ಕೆ ಹೊಡೆದಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. |
![]() | ಅರ್ನಬ್ ಗೋಸ್ವಾಮಿ ವಿರುದ್ಧ ಜ. 29ರವರೆಗೆ ಯಾವುದೇ ಕ್ರಮವಿಲ್ಲ: ಹೈಕೋರ್ಟ್ಗೆ ಮುಂಬೈ ಪೊಲೀಸರ ಹೇಳಿಕೆನಕಲಿ ಟಿಆರ್ಪಿ ಹಗರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಮತ್ತು ಎಆರ್ಜಿ ಔಟ್ಲಿಯರ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ಇತರ ನೌಕರರ ವಿರುದ್ಧ ಜನವರಿ 29ರವರೆಗೆ... |
![]() | ಕೋವಿಡ್-19 ಲಸಿಕೆ ವಿಚಾರದಲ್ಲಿ ಮೋಸ ಮಾಡುವ ಜನರಿದ್ದಾರೆ ಎಚ್ಚರಿಕೆ; ನಕಲಿ ಸಂದೇಶಗಳು, ಆಪ್ ಗಳನ್ನು ನಂಬಬೇಡಿ!ಕೋವಿಡ್-19 ಲಸಿಕೆ ನೀಡುವ ನೆಪ ಹೇಳಿಕೊಂಡು ಬ್ಯಾಂಕ್ ಖಾತೆಯ ಮಾಹಿತಿಗಳನ್ನು ಕೇಳಿ ವಂಚನೆ ಮಾಡುವ ವಂಚಕರ ಬಗ್ಗೆ ಜನತೆ ಅದರಲ್ಲೂ ವಯೋವೃದ್ಧರು ಜಾಗ್ರತೆಯಿಂದ ಇರುವಂತೆ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಒತ್ತಾಯಿಸಿದ್ದಾರೆ. |
![]() | ಶೃಂಗೇರಿ: ನೂತನ ಗೋಹತ್ಯೆ ನಿಷೇಧ ಕಾಯ್ದೆಯಡಿ ಇಬ್ಬರ ವಿರುದ್ಧ ಪ್ರಕರಣ ದಾಖಲುಹೊಸದಾಗಿ ಜಾರಿಗೆ ಬಂದ ಕರ್ನಾಟಕ ಗೋ ಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ -2020 ಅಡಿಯಲ್ಲಿ ಇಬ್ಬರು ವ್ಯಕ್ತಿಗಳ ವಿರುದ್ಧ ಮೊದಲ ಬಾರಿಗೆ ಪ್ರಕರಣವೊಂದನ್ನು ಚಿಕ್ಕಮಗಳೂರಿನ ಶೃಂಗೇರಿ್ ಪೋಲೀಸರು ದಾಖಲಿಸಿದ್ದಾರೆ. ದನಗಳನ್ನು ಕಸಾಯಿಖಾನೆಗಳಿಗೆ ಸಾಗಿಸುತ್ತಿದ್ದ ಆರೋಪದ ಮೇಲೆ ಶಾನ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯ ವಿರುದ್ಧ ಶೃಂಗೇರಿ ಪೊಲೀಸರು ಪ್ರಕರಣ |
![]() | ಚಿಕ್ಕಬಳ್ಳಾಪುರ: ದೃಷ್ಟಿಮಾಂದ್ಯ ಮಗು ಇದ್ದರೇನು, ಸತ್ತರೇನು ಎಂದು ಅಣ್ಣನ ಮಗಳನ್ನೇ ಕೊಂದ!ತನ್ನನ್ನು ಪ್ರೀತಿಯಿಂದ ತಬ್ಬಿಕೊಳ್ಳಲು ಬಂದ ಸಹೋದರನ ಐದು ವರ್ಷದ ಮಗುವನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ದಾರುಣ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. |
![]() | ಭೀಕರ ದೃಶ್ಯ: ಮೈಸೂರಿನಲ್ಲಿ ವೃದ್ಧನ ಮೈ ಮೇಲೆ ಆಟೋ ಹತ್ತಿಸಿ ಕೊಲ್ಲಲು ಯತ್ನಿಸಿದ ಚಾಲಕ, ವಿಡಿಯೋ!ರಸ್ತೆ ಬದಿ ನಿಂತಿದ್ದ ನಿರ್ಗತಿಕ ವ್ಯಕ್ತಿಯ ಮೇಲೆ ಚಾಲಕನೊಬ್ಬ ಆಟೋ ಹತ್ತಿಸಿ ಕೊಲ್ಲಲು ಯತ್ನಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು ಭೀಕರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. |
![]() | ಡ್ರಗ್ಸ್ ಪ್ರಕರಣ: ಮುಚಾದ್ ಪಾನ್ ವಾಲಾ ಸಹ ಸಂಸ್ಥಾಪಕ ರಾಮ್ ಕುಮಾರ್ ಬಂಧನಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿದಿದ್ದು, ವಾಣಿಜ್ಯ ನಗರಿಯ ಪ್ರಸಿದ್ಧ ಮುಚಾದ್ ಪಾನ್ ವಾಲಾ ರಾಮ್ಕುಮಾರ್ ತಿವಾರಿ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಎನ್ ಸಿಬಿ ಮಂಗಳವಾರ ಬಂಧಿಸಿದೆ. |
![]() | ಚಿಕ್ಕಮಗಳೂರು: ಕಾರುಗಳ ಮುಖಾಮುಖಿ ಡಿಕ್ಕಿ, ಮೂವರು ದುರ್ಮರಣಹುಂಡೈ ಕಾರು ಮತ್ತು ಇಕೋ ಸ್ಪೋರ್ಟ್ಸ್ ಕಾರು ಮುಖಾಮುಖಿ ಡಿಕ್ಕಿಯಾಗಿದ್ದು ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ತರೀಕೆರೆ ತಾಲೂಕಿನ ರಂಗೇನಹಳ್ಳಿ ಬಳಿ ನಡೆದಿದೆ. |
![]() | ಶ್ರೀಗಂಧ ಕಳ್ಳತನ: ಆರ್ ಆರ್ ನಗರ ಪೊಲೀಸರಿಂದ ನಾಲ್ವರ ಬಂಧನ 10 ಲಕ್ಷ ರೂ. ಮೌಲ್ಯದ ಮಾಲು ವಶಶ್ರೀಗಂಧ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ರಾಜ ರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. |