- Tag results for Washington
![]() | ಇದೇ ಮೊದಲು: ಸಿಟಿಒ ಆಗಿ ಭಾರತ ಮೂಲದ ವ್ಯಕ್ತಿಯ ನೇಮಕ ಮಾಡಿದ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎಇತಿಹಾಸದಲ್ಲೇ ಮೊದಲು ಎಂಬಂತೆ ಅಮೆರಿಕದ ಕೇಂದ್ರೀಯ ಗುಪ್ತಚರ ಸಂಸ್ಥೆ ಸಿಐಎ ನೂತನ ಸಿಟಿಒ ಆಗಿ ಭಾರತ ಮೂಲದ ನಂದ್ ಮುಲ್ಚಂದಾನಿ ಅವರನ್ನು ನೇಮಕ ಮಾಡಿದೆ. |
![]() | ಮುಂದಿನ ತಿಂಗಳು ಟೋಕಿಯೋದಲ್ಲಿ ಪ್ರಧಾನಿ ಮೋದಿ, ಬೈಡನ್ ಭೇಟಿ: ಶ್ವೇತ ಭವನಮುಂದಿನ ಟೋಕಿಯೋ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಅಮೆರಿಕ ಅಧ್ಯಕ್ಷ ಜೋ-ಬೈಡನ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ ಎಂದು ಶ್ವೇತ ಭವನ ತಿಳಿಸಿದೆ. |
![]() | ಈ ಬೇಸಿಗೆ ಗೋವಾದಲ್ಲಿ ಬೋಯಿಂಗ್ ಕಂಪನಿಯ ಎರಡು ಸೂಪರ್ ಹಾರ್ನೆಟ್ ಯುದ್ದ ವಿಮಾನಗಳ ಹಾರಾಟಯುಎಸ್ ಏರೋಸ್ಪೇಸ್ ದೈತ್ಯ ಬೋಯಿಂಗ್ ಕಂಪನಿ ಎರಡು ಸೂಪರ್ ಹಾರ್ನೆಟ್ ಯುದ್ದ ವಿಮಾನಗಳನ್ನು ತನ್ನ ಸಂಭಾವ್ಯ ಖರೀದಿದಾರ ಭಾರತೀಯ ನೌಕಾಪಡೆ ಮುಂದೆ ಕಾರ್ಯಾಚರಣೆ ಪ್ರದರ್ಶನಕ್ಕಾಗಿ ಈ ಬೇಸಿಗೆಯಲ್ಲಿ ಗೋವಾದಲ್ಲಿ ಹಾರಾಟ ನಡೆಸಲು ಯೋಜಿಸಿದೆ ಎಂದು ಕಂಪನಿಯ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. |
![]() | ಅಮೆರಿಕಾ ಹೇಳಿದಂತೆ ಕೇಳದ್ದಕ್ಕೆ ಇಮ್ರಾನ್ ಖಾನ್ ಗೆ ಈ ದುಸ್ಥಿತಿ ಬಂದಿದೆ: ರಷ್ಯಾಪಾಕಿಸ್ತಾನದ ಆಂತರಿಕ ವಿಚಾರದಲ್ಲಿ ಅಮೆರಿಕ ಮೂಗು ತೂರಿಸುವುದು ಮತ್ತೊಂದು ನಾಚಿಕೆಗೇಡಿನ ಪ್ರಯತ್ನವಾಗಿದೆ ಎಂದು ಟೀಕಿಸಿರುವ ರಷ್ಯಾ, ಅಮೆರಿಕಕ್ಕೆ ಅವಿಧೇಯತೆಗಾಗಿ ಮತ್ತು ಈ ವರ್ಷದ ಆರಂಭದಲ್ಲಿ ರಷ್ಯಾಕ್ಕೆ ಭೇಟಿ ನೀಡಿದ್ದಕ್ಕಾಗಿ ಪ್ರಧಾನಿ ಇಮ್ರಾನ್ ಖಾನ್ ಬೆಲೆ ತೆರಬೇಕಾಗಿದೆ ಎಂದು ಹೇಳಿದೆ. |
![]() | ಕೊವಾಕ್ಸಿನ್ ಕೋವಿಡ್-19 ಲಸಿಕೆ ಪೂರೈಕೆ ಸ್ಥಗಿತಗೊಳಿಸಿದ ವಿಶ್ವ ಆರೋಗ್ಯ ಸಂಸ್ಥೆ!ಮಹತ್ವದ ಬೆಳವಣಿಗೆಯೊಂದರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಭಾರತ್ ಬಯೋಟೆಕ್ ಸಂಸ್ಥೆಯ ಕೊವಾಕ್ಸಿನ್ ಲಸಿಕೆಯನ್ನು ಇತರ ರಾಷ್ಟ್ರಗಳಿಗೆ ಪೂರೈಸುವುದನ್ನು ಸ್ಥಗಿತಗೊಳಿಸಿದೆ. |
![]() | ಉಕ್ರೇನ್ ಯುದ್ಧ ಕುರಿತು ಸಲಹೆಗಾರರಿಂದ ಪುಟಿನ್ ಗೆ ತಪ್ಪು ಮಾಹಿತಿ: ಅಮೆರಿಕ ಇಂಟೆಲ್ಉಕ್ರೇನ್ನಲ್ಲಿ ರಷ್ಯಾದ ಪಡೆಗಳ ಕಾರ್ಯಕ್ಷಮತೆಯ ಬಗ್ಗೆ ರಷ್ಯಾದ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರ ಸಲಹೆಗಾರರಿಂದ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಯುಎಸ್ ಗುಪ್ತಚರ ಅಧಿಕಾರಿಗಳು ನಿರ್ಣಯಿಸಿರುವುದಾಗಿ ಎಂದು ಯುಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. |
![]() | ರಷ್ಯಾ ತೈಲ ನಿಷೇಧ ಮಾಡಿ ಇಕ್ಕಟ್ಟಿಗೆ ಸಿಲುಕಿದ ಅಮೆರಿಕ: ಅಧ್ಯಕ್ಷ ಬೈಡೆನ್ ಫೋನ್ ಕರೆಗೂ ಕ್ಯಾರೆ ಎನ್ನದ ಸೌದಿ ಅರೇಬಿಯಾ, ಯುಎಇ!!ಉಕ್ರೇನ್ ಮೇಲೆ ದಾಳಿ ಮಾಡಿದ್ದ ರಷ್ಯಾ ಮೇಲೆ ನಿರ್ಬಂಧ ಹೇರಿದ್ದ ಅಮೆರಿಕ ಇದೀಗ ಅಕ್ಷರಶಃ ಇಕ್ಕಟ್ಟಿಗೆ ಸಿಲುಕಿದ್ದು, ತೈಲ ಬೇಡಿಕೆಗಾಗಿ ಮನವಿ ಮಾಡಲು ಸ್ವತಃ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಮಾಡಿದ್ದ ಕರೆಯನ್ನೇ ಸೌದಿ ಅರೇಬಿಯಾ, ಯುಎಇ ದೇಶಗಳ ರಾಜರು ಕ್ಯಾರೆ ಎಂದಿಲ್ಲ ಎಂಬ ಸುದ್ದಿ ಹೊರಬಿದ್ದಿದೆ. |
![]() | ಉಕ್ರೇನ್ ಪರ ನಿರ್ಣಯದಿಂದ ದೂರ: ರಷ್ಯಾ ಕುರಿತು ಭಾರತದ ನಿಲುವು ಕುರಿತು ಬಗ್ಗೆ ಯುಎಸ್ ಶಾಸಕರನ್ನು ಸಮಾಧಾನಪಡಿಸಲು ಪೆಂಟಗಾನ್ ಯತ್ನಉಕ್ರೇನ್ ನಲ್ಲಿ ಯುದ್ಧ ನಡೆಸುತ್ತಿರುವ ರಷ್ಯಾದ ಆಕ್ರಮಣದ ವಿರುದ್ಧ ವಿಶ್ವಸಂಸ್ಥೆ ನಿರ್ಣಯದಿಂದ ದೂರ ಉಳಿದ ಭಾರತವನ್ನು ಅರ್ಥ ಮಾಡಿಕೊಂಡಂತೆ ಪೆಂಟಾಗನ್ ನ ಉನ್ನತ ಅಧಿಕಾರಿಗಳು ತೋರಿಸಿದ್ದಾರೆ. ಆದರೆ, ಇಂಡೋ-ಪೆಸಿಫಿಕ್ ಕಾಂಗ್ರೆಸ್ ಸದಸ್ಯರ ವಿಚಾರಣೆ ಸಮಯದಲ್ಲಿ ವಿಶ್ವಸಂಸ್ಥೆಯಲ್ಲಿ ರಷ್ಯಾ ಕುರಿತು ಪದೇ ಪದೇ ದೂರ ಉಳಿದಿರುವ ಭಾರತ ಪರಿಸ್ಥಿತಿ ಕುರಿತು ಅಮೆರಿಕದ ಅನೇಕ |
![]() | ರಷ್ಯಾದ ಸಹವರ್ತಿಯೊಂದಿಗೆ ಅಮೆರಿಕ ರಕ್ಷಣಾ ಕಾರ್ಯದರ್ಶಿ ಮಾತುಕತೆ; ಬಿಕ್ಕಟ್ಟು ಶಮನಕ್ಕೆ ಕರೆರಷ್ಯಾದ ರಕ್ಷಣಾ ಕಾರ್ಯದರ್ಶಿ ಸೆರ್ಗೆಯೊ ಶೋಯಿಗು ಅವರೊಂದಿಗೆ ಶುಕ್ರವಾರ ಮಾತನಾಡಿರುವ ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ , ಉಕ್ರೇನ್ ವಿಚಾರದಲ್ಲಿ ಉಂಟಾಗಿರುವ ಬಿಕ್ಕಟ್ಟು ಶಮನಕ್ಕೆ ಕರೆ ನೀಡಿದ್ದಾರೆ ಎಂದು ಪೆಂಟಗಾನ್ ಹೇಳಿದೆ. |
![]() | ಶ್ವೇತಭವನ ದಾಳಿ ಪ್ರಕರಣ ಆರೋಪಿಗೆ 5 ವರ್ಷ ಜೈಲು ಶಿಕ್ಷೆ; ನ್ಯಾಯಾಲಯದಲ್ಲಿ ಕಣ್ಣೀರಿಟ್ಟ ಆರೋಪಿ: ಕರಗದ ನ್ಯಾಯಾಧೀಶಅಮೆರಿಕದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ತಲೆತಗ್ಗಿಸುವಂತೆ ಮಾಡಿದ ಈ ಘಟನೆಯಿಂದ ಆರೋಪಿಗಳು ಕಣ್ಣೀರಿಟ್ಟು ಪಾರಾಗಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. |
![]() | 2022ರಲ್ಲಿ ಹೆಚ್-1 ಬಿ ಸೇರಿದಂತೆ ಹಲವಾರು ವೀಸಾ ಅರ್ಜಿದಾರರ ವೈಯಕ್ತಿಕ ಸಂದರ್ಶನ ಕೈ ಬಿಟ್ಟ ಅಮೆರಿಕ!ಕೋವಿಡ್-19 ಪ್ರಕರಣಗಳ ಹೆಚ್ಚಳದ ಆತಂಕದ ನಡುವೆ, ಹೆಚ್-1ಬಿ ಕೆಲಸಗಾರರು ಮತ್ತು ವಿದ್ಯಾರ್ಥಿಗಳು ಸೇರಿದಂತೆ 2022 ರಲ್ಲಿ ಹೆಚ್-1 ಬಿ ಕೆಲಸಗಾರರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಹಲವಾರು ವೀಸಾ ಅರ್ಜಿದಾರರಿಗೆ ವೈಯಕ್ತಿಕ ಸಂದರ್ಶನದ ಅಗತ್ಯತೆಗೆ ವಿನಾಯಿತಿ ನೀಡುವುದಾಗಿ ಅಮೆರಿಕಾ ಘೋಷಿಸಿದೆ. |
![]() | ಭಯೋತ್ಪಾದನೆ ತಡೆಯುವಲ್ಲಿ ಪಾಕಿಸ್ತಾನ ವಿಫಲ: ಅಮೆರಿಕ ಛೀಮಾರಿಭಾರತದಲ್ಲಿ ಭಯೋತ್ಪಾದನೆಗೆ ಪುಸಲಾಯಿಸುತ್ತಿರುವ ಪಾಕಿಸ್ತಾನಕ್ಕೆ ಅಮೆರಿಕ ಛೀಮಾರಿ ಹಾಕಿದೆ. ಉಗ್ರರ ತವರೂರಾದ ಪಾಕಿಸ್ತಾನ ಭಯೋತ್ಪಾದನೆಯನ್ನು ತಡೆಯುವ ವಿಷಯದಲ್ಲಿ ವಿಫಲ ರಾಷ್ಟ್ರ ಎಂಬ ಸರ್ಟಿಫಿಕೇಟ್ ನೀಡಿದೆ. |
![]() | ಸಾಂಕ್ರಾಮಿಕ ಅಂತ್ಯವನ್ನು ಜಗತ್ತು ಹೇಗೆ ನಿರ್ಧರಿಸುತ್ತದೆ?ಕೋವಿಡ್-18 ಸಾಂಕ್ರಾಮಿಕ ಯಾವಾಗ ಆರಂಭವಾಯಿತು, ಯಾವಾಗ ಅಂತ್ಯಗೊಳ್ಳುತ್ತದೆ ಮತ್ತು ದೇಶಗಳಿಂದ ಹರಡಿ ಜಾಗತಿಕವಾಗಿ ಹೇಗೆ ಭೀತಿಯನ್ನುಂಟು ಮಾಡಿತ್ತು ಎಂಬುದಕ್ಕೆ ಸ್ಪಷ್ಟ ವ್ಯಾಖ್ಯಾನ ಇಲ್ಲ. ಕೋವಿಡ್ ಅಂತ್ಯವನ್ನು ಜಗತ್ತು ಹೇಗೆ ನಿರ್ಧರಿಸುತ್ತದೆ? |
![]() | ಕೋವಿಡ್-19: ಓಮಿಕ್ರಾನ್ ರೂಪಾಂತರ ಡೆಲ್ಟಾದಷ್ಟು ಮಾರಕವಲ್ಲ- ಅಮೆರಿಕ ವಿಜ್ಞಾನಿಜಗತ್ತಿನಾದ್ಯಂತ ವ್ಯಾಪಕ ಭೀತಿಗೆ ಕಾರಣವಾಗಿರುವ ಕೋವಿಡ್-19 ಸೋಂಕಿನ ಹೊಸ ರೂಪಾಂತರಿ ವೈರಸ್ ಓಮಿಕ್ರಾನ್ ಡೆಲ್ಟಾ ರೂಪಾಂತರದಷ್ಟು ಹೆಚ್ಚು ಮಾರಕವಲ್ಲ ಎಂದು ಅಮೆರಿಕದ ವಿಜ್ಞಾನಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ. |
![]() | ಯುಎಸ್ಎ ಕೊಲೊರಾಡೋ ಪೊಲೀಸ್ ಪಡೆಯಲ್ಲಿರುವ ಏಕೈಕ ಭಾರತೀಯ ಪ್ರೇಮ್ ಮೆನನ್!ಅದು 2001ರ ಸಮಯ, ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ದಾಳಿ ನಡೆದು ಬಹಳ ದಿನವೇನೂ ಆಗಿರಲಿಲ್ಲ. ಗ್ಯಾಸ್ ಸ್ಟೇಷನ್ ನ ಅಸಿಸ್ಟೆಂಟ್ ಮ್ಯಾನೇಜರ್ ಪ್ರೇಮ್ ತಡರಾತ್ರಿವರೆಗೂ ಕೆಲಸ ಮಾಡುತ್ತಿದ್ದಾಗ ಇರಾಕಿ ಭಯೋತ್ಪಾದಕರು ದಾಳಿ ಮಾಡಿದ್ದರು. |