ಈ ಮೇಲಿನ ಸ್ಥಳಗಳಲ್ಲದೆ ಶ್ರೀ ವೆಂಕಟೇಶ್ವರ ವಸ್ತು ಸಂಗ್ರಹಾಲಯ (ಇದು ವಾರದ ಏಳು ದಿನವೂ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ತೆರೆದಿರುತ್ತದೆ), ವೇಣುಗೋಪಾಲಸ್ವಾಮಿ ದೇವಾಲಯ, ಶ್ರೀವಾರಿಪಾದ, ತಿರುಚಂದೂರ್ನ ಪದ್ಮಾವತಿ (ಅಲಮೇಲು ಮಂಗಮ್ಮ) ಸನ್ನಿಧಿ, ಬೇಡಿ ಆಂಜನೇಯ ಸ್ವಾಮಿ ದೇವಸ್ಥಾನ, ಜಾಪಾಲಿ ತೀರ್ಥ, ಗೋವಿಂದರಾಜಸ್ವಾಮಿ ದೇವಾಲಯಗಳನ್ನು ಪ್ರವಾಸಿಗರು ಸಂದರ್ಶಿಸಬಹುದು.