ನಳಿನ್ ಕುಮಾರ್ ಕಟೀಲ್, ನಿರ್ಮಲಾ ಸೀತಾರಾಮನ್ ಗೆ ಹೈಕೋರ್ಟ್ ರಿಲೀಫ್; ಫೆಂಗಲ್ ಚಂಡಮಾರುತ ಮಂಗಳೂರು-ಉಡುಪಿ ಹೆದ್ದಾರಿ ಕುಸಿತ; ನೊಟೀಸ್ ಹೊರತಾಗಿಯೂ ಯತ್ನಾಳ್ ಪ್ರತ್ಯೇಕ ಸಭೆ

ಫೆಂಗಲ್ ಚಂಡಮಾರುತದ ಪರಿಣಾಮ ರಾಜ್ಯದ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ರಸ್ತೆಗಳು ಜಲಾವೃತಗೊಂಡಿವೆ. ಹೊಂಡದಲ್ಲಿ‌ ನೀರು ತುಂಬಿ ಕೂಳೂರು ಬಳಿ ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ ಕುಸಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com