ವಿಡಿಯೋ
ಅಮೆರಿಕದ ಉನ್ನತ ಗೂಢಚಾರ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್ ಅವರು ಭಾರತಕ್ಕೆ ಭೇಟಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ANI ಸುದ್ದಿಸಂಸ್ಥೆಗೆ ನೀಡಿದ ಸಂದರ್ಶದಲ್ಲಿ ಹಲವಾರು ವಿಷಯಗಳ ಕುರಿತು ಮಾತನಾಡಿದ್ದಾರೆ.
ಕೃಷ್ಣ, ಭಗವದ್ಗೀತೆಯೊಂದಿಗೆ ತಮ್ಮ ವೈಯಕ್ತಿಕ ಸಂಪರ್ಕ, ಭಾರತದ ಎನ್ಎಸ್ಎ ಅಜಿತ್ ದೋವಲ್ ಅವರೊಂದಿಗಿನ ಮಾತುಕತೆ ಮತ್ತು ತಮ್ಮ ನೆಚ್ಚಿನ ಭಾರತದ ತಿಂಡಿ ಕುರಿತು ಮಾತನಾಡಿದ್ದಾರೆ.
Advertisement