Watch | Bengaluru Rains ಸಿಎಂ, ಡಿಸಿಎಂ ಅವಲೋಕನ; ಮಹಿಳೆ ಸಾವು: 5 ಲಕ್ಷ ರೂ ಪರಿಹಾರ; ಬಮೂಲ್ ಗೆ ಡಿಕೆ ಸುರೇಶ್ ನಿರ್ದೇಶಕ; ವೈಜಿ ಡ್ಯಾಂನಲ್ಲಿ ಮುಳುಗಿ 3 ಯುವತಿಯರು ಸಾವು!

ವೈಟ್ ಫೀಲ್ಡ್ ನಲ್ಲಿ ಮಳೆಯಿಂದಾಗಿ ಗೋಡೆ ಕುಸಿದು 35 ವರ್ಷದ ಶಶಿಕಲಾ ಸಾವನ್ನಪ್ಪಿದ್ದರು. ಮೃತ ಶಶಿಕಲಾ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಗುರುವಾರದವರೆಗೆ ಮಳೆಯ ಆರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com