ಸುದ್ದಿ
ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಜಿಎಸ್ ಟಿ ಸಭೆ, ಬಸ್ ನಲ್ಲಿ ಮೊಬೈಲ್ ಸ್ಪೀಕರ್ ಬಳಕೆ ನಿಷೇಧಿಸಿದ ಹೈಕೋರ್ಟ್
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಜಿಎಸ್ಟಿ ದರ ನಿಗದಿಗೊಳಿಸುವ ಸಂಬಂಧ ಗೃಹ ಕಚೇರಿ ಕೃಷ್ಣದಲ್ಲಿ ಇಂದು ಮಹತ್ವದ ಸಭೆ ಜರುಗಿತು. ಪಶ್ಚಿಮ ಬಂಗಾಳ, ಕೇರಳ, ಗೋವಾ, ಬಿಹಾರ, ಉತ್ತರಪ್ರದೇಶ, ರಾಜಸ್ಥಾನದ ಹಣಕಾಸು ಸಚಿವರು ಹಾಗೂ ಆ