16 ನ್ಯಾಯಾಧೀಶರನ್ನೊಳಗೊಂಡ ಐಸಿಜೆ ಪೀಠದ ಅಧ್ಯಕ್ಷ ರೋನ್ನಿ ಅಬ್ರಹಾಂ ಅವರು, ಜಾಗತಿಕ ಅಣ್ವಸ್ತ್ರಗಳ ಬೆದರಿಕೆ ಹಿನ್ನೆಲೆಯಲ್ಲಿ ದ್ವೀಪರಾಷ್ಟ್ರ ದಾಖಲಿಸಿದ್ದ ಪ್ರಕರಣವನ್ನು ತಿರಸ್ಕರಿಸಿದ್ದು, ‘ನಾವು ವ್ಯಾಪ್ತಿಗೆ ಸಂಬಂಧಿಸಿದಂತೆ ಭಾರತವು ಎತ್ತಿರುವ ಆಕ್ಷೇಪವನ್ನು ಎತ್ತಿ ಹಿಡಿಯುತ್ತೇವೆ ಮತ್ತು ಪ್ರಕರಣದ ಅರ್ಹತೆ ಬಗ್ಗೆ ಮುಂದುವರೆಯಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.