ಪಾಕಿಸ್ತಾನದಲ್ಲಿ ಭಾರತವೇ ಭಯೋತ್ಪಾದನೆ ನಡೆಸುತ್ತಿದ್ದು, ಕಾಶ್ಮೀರಿಗಳ ಮೇಲೆ ದಾಳಿ ನಡೆಯುತ್ತಿದೆ. ಕಳೆದ ವರ್ಷ ಅಜಾಗರೂಕತೆಯಿಂದ ನಾರೋವಾಲ್ ಪ್ರದೇಶದಿಂದ ಪಂಜಾಬ್ ಗಡಿಯನ್ನು ದಾಟಿದ್ದ ಮೂವರು ಯುವಕರು ಇನ್ನೂ ಜೈಲಿನಲ್ಲಿಯೇ ಇದ್ದಾರೆ. ಈ ಬಗ್ಗೆ ಭಾರತ ಸರ್ಕಾರದೊಂದಿಗೆ ಚರ್ಚಿಸಲಾಗಿದೆಯಾದರೂ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಜಕಾರಿಯಾ ಹೇಳಿದ್ದಾರೆ.