ಎಕ್ಸ್ ಪ್ರೆಸ್ ನ್ಯೂಸ್ ಟಿವಿಯ ವರದಿ ಪಾಕಿಸ್ತಾನದ ರಾಯಭಾರಿ ಕಚೇರಿ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿದ್ದು, ಭಾರತೀಯ ಸಿಖ್ ಸಮುದಾಯದ ಯಾತ್ರಾರ್ಥಿಗಳಿಗೆ ಪಾಕಿಸ್ತಾನದ ಕರ್ತಾರ್ ಪುರದ ಶ್ರದ್ಧಾ ಕೇಂದ್ರಕ್ಕೆ ಉಚಿತ ಭೇಟಿ ನೀಡಲು ಪಾಕಿಸ್ತಾನ ಶಿಫಾರಸ್ಸುಗಳನ್ನು ಭಾರತಕ್ಕೆ ಕಳಿಸಿಕೊಟ್ಟಿದ್ದು, ವೀಸಾ-ಮುಕ್ತ ಯಾತ್ರೆಯ ಪ್ರಸ್ತವನೆಯನ್ನು ಭಾರತದ ಮುಂದಿಟ್ಟಿದೆ.