"ಮದೀನಾ ರಾಜ್ಯದ ಸುವರ್ಣ ತತ್ವಗಳನ್ನು ಅನುಸರಿಸುವ ಮೂಲಕ ಸರ್ಕಾರದ ಎಲ್ಲಾ ವಲಯಗಳಲ್ಲಿ ಅರ್ಹತೆ ಮತ್ತು ಪಾರದರ್ಶಕತೆ ತರುವುದು ನನ್ನ ಗುರಿ"ಅವರು ಹೇಳಿದರು.ಪಾಕಿಸ್ತಾನವು ಅಪಾರ ಸಂಪನ್ಮೂಲಗಳನ್ನು ಹೊಂದಿದೆ ನಾವು ಖನಿಜಗಳು, ವೈವಿಧ್ಯಮಯ ಭೂಗೋಳ ಸಮೃದ್ದ ಋತುಗಳನ್ನು ಹೊಂದಿದ್ದೇವೆ.ದೇಶವನ್ನು ಅಭಿವೃದ್ದಿಗೊಳಿಸಲು ಗುರಿಯನ್ನು ಅರ್ಥಮಾಡಿಕೊಳ್ಳುವ ಏಕೈಕ ಅಗತ್ಯವಿದೆ, ನಮ್ಮ ಸರ್ಕಾರ ಈ ಗುರಿಯತ್ತ ಸಾಗುವ ಪ್ರಾಮಾಣಿಕ ಪ್ರಯತ್ನ ಮಾಡಲಿದೆ.