ರೈತರ ಅಲ್ಪಾವಧಿ ಕೃಷಿ ಸಾಲಕ್ಕೆ 10 ಸಾವಿರ ಕೋಟಿ

ಕೃಷಿ
ಕೃಷಿ
Updated on

ಬೆಂಗಳೂರು: 2015-16ನೇ ಸಾಲಿನ ಬಜೆಟ್ ನಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಯೋಜನೆಗಳು
* ರೈತರಿಗೆ ಅಲ್ಪಾವಧಿ ಕೃಷಿ ಸಾಲ ನೀಡಲು 10 ಸಾವಿರ ಕೋಟಿ
* ರೇಷ್ಮೆ ಬೆಳೆಗೆ ಪ್ರೋತ್ಸಾಹಿಸಲು ರೈತ ಉತ್ಪದನಾ ಕೇಂದ್ರ ಸ್ಥಾಪಿಸಲು ನಿರ್ಧಾರ.
* ಉತ್ತರ ಕರ್ನಾಟಕದಲ್ಲಿ 2, ದಕ್ಷಿಣ ಕರ್ನಾಟಕದಲ್ಲಿ 3 ಒಟ್ಟ ಐದು ರೈತ ಉತ್ಪಾದಕಾ ಸಂಘ ಸ್ಥಾಪಿಸಲು ನಿರ್ಧಾರ.
* ಬೆಳಗಾವಿ ಕಲಬುರ್ಗಿ 8 ಸಂಪರ್ಕ ಕೇಂದ್ರ.
* ಕಬ್ಬು ಬೆಳೆಯುವ ಪ್ರದೇಶದಲ್ಲಿ ಹನಿ ನೀರಾವರಿ ಪದ್ಧತಿ ಜಾರಿ.
* ಶಿವಮೊಗ್ಗದಲ್ಲಿ ಕೃಷಿ, ತೋಟಗಾರಿಕಾ ವಿಜ್ಞಾನಗಳ ಹೊಸ ಕ್ಯಾಂಪಸ್.
* ಬೆಳೆ ಸಮಸ್ಯೆ ನಿವಾರಣಗೆ ಕೃಷಿ ಅಭಿಯಾನ.
* ತೆಂಗು ಉತ್ಪಾದಕರ ಅಭಿವೃದ್ಧಿಗೆ ಉತ್ತೇಜನ.
* ರು. 500 ಕೋಟಿ ವೆಚ್ಚದಲ್ಲಿ ಕೃಷಿ ಭಾಗ್ಯ.
* ಪ್ಯಾಕ್ ಹೌಸ್ ನಿರ್ಮಾಣಕ್ಕೆ 600 ರೈತರಿಗೆ ಸಹಾಯ ಧನ.
* ಯಾಂತ್ರಿಕರಣ ಕಾರ್ಯಕ್ರಮದಲ್ಲಿ 10 ಸಾವಿರ ರೈತರಿಗೆ ಸಹಾಯಧನ ನೀಡಿ ಯಂತ್ರೋಪಕರಣಗಳ ಖರೀದಿಗೆ ಸಹಾಯ.
* 15 ಲಕ್ಷ ಅಂಗಾಶ ಕೃಷಿ ಬಾಳೆ ಸಸಿಗಳ ಉತ್ಪಾದನೆ ವಿತರಣೆ.
* 56 ಹೋಬಳಿಗಳಲ್ಲಿ ಸಾವಯವ ಯೋಜನೆ ಜಾರಿ. 130 ಲಕ್ಷ ಟನ್ ಆಹಾರ ಧಾನ್ಯ ಉತ್ಪನ್ನ ಗುರಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com