"ಪ್ರಪಂಚ ಎಚ್ಚರದಲ್ಲಿಲ್ಲ, ಅದು ನಗುತ್ತಲೂ ಇಲ್ಲ. ವಿಶ್ವದ ಹಾಸ್ಯ ಸಂವೇದನೆ ಸಾಯುತ್ತಿದೆ. ಆದರೆ ಒಬ್ಬ ರಾಜಕಾರಣಿ ಇದ್ದಾರೆ. ಅವರು ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೋ ಇಲ್ಲವೋ ಆದರೆ ಅವರ ಹಾಸ್ಯಕ್ಕಂತೂ ಎಂದಿಗೂ ಕೊನೆಯಿಲ್ಲ. ನಾನು ಶ್ರೀ ಲಾಲು ಪ್ರಸಾದ್ ಯಾದವ್ ಅವರನ್ನು ಭೇಟಿ ಮಾಡಲು ಹೋಗುತ್ತಿದ್ದೇನೆ. ನೋಡೋಣ ಏನಾಗುತ್ತದೋ" ಎಂದು ಇರ್ಫಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.