ಅಂಜಲಿ ಶ್ರೀವಾತ್ಸವ್ ಅವರಿಗೆ ಅವರ ಸಂಬಂಧಿಕರು ಕರೆ ಮಾಡಿದ್ದಾರೆ. ಆದರೆ ಅಂಜಲಿ ಕರೆ ಸ್ವೀಕರಿಸದೇ ಇದ್ದಾಗ ಕುಟಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಅಂತೆ ಪೊಲೀಸರು ಡುಪ್ಲಿಕ್ ಕೀ ಬಳಸಿ ಮನೆಯ ಬಾಗಿಲು ತೆರೆದಾಗ ಆಕೆಯ ಮೃತದೇಹ ಸಿಲಿಂಗ್ ಫ್ಯಾನ್ ನಲ್ಲಿ ನೇತಾಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.