ನವದೆಹಲಿ: ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಅವರ ಅಸಭ್ಯ ಹೇಳಿಕೆಗೆ ಸಂಬಂಧಿಸಿದಂತೆ ಕೊನೆಗೂ ಮೌನ ಮುರಿದಿರುವ ನಿರ್ಮಾಪಕ ಹಾಗೂ ಜನಪ್ರಿಯ ಖಾಸಗಿ ಟಿವಿ ಕಾರ್ಯಕ್ರಮ 'ಕಾಫಿ ವಿತ್ ಕರಣ್' ನಿರೂಪಕ ಕರಣ್ ಜೋಹರ್ ಅವರು, ಕ್ರಿಕೆಟಿಗರು ಅಮಾನತುಗೊಂಡ ನಂತರ ನನಗೆ ಹಲವು ರಾತ್ರಿ ನಿದ್ದೆಯೇ ಬಂದಿಲ್ಲ ಎಂದು ಹೇಳಿದ್ದಾರೆ.