ಈ ಸಿನಿಮಾ ರದ್ದು ಗೊಳಿಸಿರುವ ನಂದಕಿಶೋರ್ ಮತ್ತೊಬ್ಬ ನಟನಿಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ, ಹಯಗ್ರೀವ ಬಹು ದೊಡ್ಡ ಪ್ರಾಜೆಕ್ಟ್. ಕಳೆದ ತಿಂಗಳ ಈ ಸಿನಿಮಾ ಬಗ್ಗೆ ಹಲವು ಬಾರಿ ಚರ್ಚೆಗಳು ನಡೆದಿದ್ದವು. ಈ ಸಿನಿಮಾದಲ್ಲಿ ನಟಿಸಲು ಧ್ರುವ ಸರ್ಜಾಗೆ ಹೆಚ್ಚಿನ ತಯಾರಿಯ ಅಗತ್ಯತೆಯಿದೆ, ಆದರೆ ಧ್ರುವ ಸರ್ಜಾ ಭರ್ಜರಿ ಸಿನಿಮಾ ಪ್ರಮೋಷನ್ ನಲ್ಲಿ ಭಾಗವಹಿಸಬೇಕಾಗಿರುವ ಕಾರಣ ಹಯಗ್ರೀವ ಗೆ ಹೆಚ್ಚಿನ ಸಮಯ ಕೊಡಲು ಸಾಧ್ಯವಾಗುವುದಿಲ್ಲ,