ಈ ಬಗ್ಗೆ ಸಿಟಿ ಎಕ್ಸ್ ಪ್ರೆಸ್ ಜತೆ ಮಾತನಾಡಿರುವ ಶಿವರಾಜ್ ಕುಮಾರ್ ಅವರು, ನಮ್ಮ ಪಾತ್ರವನ್ನು ಜನರು ಗುರುತಿಸಿ ನಮ್ಮನ್ನು ಪ್ರೋತ್ಸಾಹಿಸಿದಾಗ ನಮಗೆ ಹೆಚ್ಚು ತೃಪ್ತಿ ನೀಡುತ್ತದೆ. ಭೈರತಿ ರಣಗಲ್ಲು ಪಾತ್ರ ನೀಡಿದ್ದಕ್ಕಾಗಿ ನಿರ್ದೇಶಕ ನರ್ತನ್ ಗೆ ನಾನು ಧನ್ಯವಾದ ಹೇಳಬೇಕು. ಈ ಪಾತ್ರವು ನನಗೆ ಒಂದು ನಿರ್ದಿಷ್ಟ ಗುರುತನ್ನು ನೀಡಿದೆ ಎಂದರು.