ನಿಖಿಲ್ ಸಿನೆಮಾ ನಿರ್ಮಿಸುತ್ತಿರುವ ಚನ್ನಾಂಬಿಕ ಫಿಲ್ಮ್ಸ್ ಸಂಸ್ಥೆಗೆ ಇದನ್ನು ತಿಳಿಸಿರುವುದಾಗಿ ಹೇಳುವ ರಾಮು "'ಹೊಯ್ಸಳ' ಶೀರ್ಷಿಕೆ ಶಿವರಾಜ್ ಕುಮಾರ್ ಅವರಿಗೆ ಮೀಸಲು. ಆದುದರಿಂದಲೇ ಇದನ್ನು ಬಹಳ ಸಮಯದಿಂದ ಕಾಯ್ದಿರಿಸಿಕೊಂಡಿದ್ದೇನೆ. ಈಗ ಕಥೆ ಸಿದ್ಧವಾಗುತ್ತಿದ್ದು, ಅದು ಶೀರ್ಷಿಕೆಗೆ ಒಪ್ಪುತ್ತದೆ" ಎನ್ನುವ ರಾಮು "ಮತ್ತೊಂದು ಶೀರ್ಷಿಕೆ ಹುಡುಕಿಕೊಳ್ಳುವಂತೆ ಅವರಿಗೆ ತಿಳಿಸಿದ್ದೇನೆ" ಎನ್ನುತ್ತಾರೆ.