ಈ ಎರಡು ಚಿತ್ರಗಳ ನಂತರ ಗುರುನಂದನ್ ಇದೀಗ ಛಾಯಾಗ್ರಾಹಕರಾಗಿದ್ದ ಮನೋಹರ್ ಜೋಷಿ ಅವರು ನಿರ್ದೇಶಕನಕ್ಕೆ ಮುಂದಾಗಿದ್ದು ಈ ಚಿತ್ರದಲ್ಲಿ ಗುರುನಂದನ್ ಅಭಿನಯಿಸಲಿದ್ದಾರಂತೆ. ಇನ್ನು ಈ ಚಿತ್ರವನ್ನು ಸೌಂದರ್ಯ ಜಗದೀಶ್ ನಿರ್ಮಿಸಲಿದ್ದಾರಂತೆ. ಮೊದಲಿಗೆ ರಾಜು ಕನ್ನಡ ಮೀಡಿಯಂ ಚಿತ್ರ ಬಿಡುಗಡೆಯಾದ ನಂತರ ಚಿತ್ರದ ಕುರಿತು ಅಧಿಕೃತ ಪ್ರಕಟಣೆ ಹೊರಬೀಳಲಿದೆ.