ಸಿಂಗಾಪುರದಲ್ಲಿ ದಯಾಪರ ಸರ್ವಾಧಿಕಾರವಿದೆ. ಅಲ್ಲಿ ಮಧ್ಯರಾತ್ರಿ ರಾಷ್ಟ್ರಗೀತೆ ನುಡಿಸಲಾಗುತ್ತದೆ. ಕಂಡಕಂಡ ಕಡೆಯಲ್ಲೆಲ್ಲಾ ನನ್ನ ರಾಷ್ಟ್ರಭಕ್ತಿ ಪರೀಕ್ಷಿಸುವ ಬದಲು ಭಾರತ ಕೂಡ ಹಾಗೆಯೇ ಮಾಡಿದರೆ ಒಳ್ಳೆಯದು. ಸರ್ಕಾರ ಬೇಕಿದ್ದರೆ ದೂರದರ್ಶನ ಚಾನೆಲ್ ಗಳಲ್ಲಿ ರಾಷ್ಟ್ರಗೀತೆ ಹಾಕಿಕೊಳ್ಳಲಿ. ಆದರೆ, ನಾಗರಿಕರ ಮೇಲೆ ಹೇರುವುದು ಬೇಡ ಎಂದು ಹೇಳಿದ್ದಾರೆ.