ಹನುಮಂತನ ವಿಗ್ರಹಕ್ಕೆ ಸ್ವತಃ ಕೆತ್ತನೆ ಮಾಡಿದ ಅರ್ಜುನ್ ಸರ್ಜಾ: ವಿಡಿಯೋ ವೈರಲ್

ದೇವಾಲಯ ನಿರ್ಮಾಣ ಕಾಮಗಾರಿಗಳ ಬಗ್ಗೆ ಸ್ವತಃ ಗಮನಹರಿಸುತ್ತಿರುವ ಅರ್ಜುನ್ ಸರ್ಜಾ, ಹನುಮಂತನ ವಿಗ್ರಹವನ್ನು ಕೆತ್ತನೆ ಮಾಡುತ್ತಿರುವ ದೃಶ್ಯವನ್ನು ಸರ್ಜಾ ಪುತ್ರಿ ಐಶ್ವರ್ಯ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಅರ್ಜುನ್ ಸರ್ಜಾ
ಅರ್ಜುನ್ ಸರ್ಜಾ
ಚೆನ್ನೈ:  ಹನುಮಂತನ ಭಕ್ತನಾಗಿರುವ ನಟ ಅರ್ಜುನ್ ಸರ್ಜಾ ಚೆನ್ನೈ ನಲ್ಲಿ ಹನುಮನ ದೇವಾಲಯವನ್ನು ನಿರ್ಮಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ.  ಹನುಮಂತನ ದೇವಾಲಯ ನಿರ್ಮಾಣ ಪ್ರಗತಿಯಲ್ಲಿದ್ದು, ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಇದೇ ವೇಳೆ ಅರ್ಜುನ್ ಸರ್ಜಾ ಅವರಲ್ಲಿದ್ದ ಮತ್ತೊಂದು ಕಲೆಯೂ ಬೆಳಕಿಗೆ ಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com