ಚೆನ್ನೈ: ಹನುಮಂತನ ಭಕ್ತನಾಗಿರುವ ನಟ ಅರ್ಜುನ್ ಸರ್ಜಾ ಚೆನ್ನೈ ನಲ್ಲಿ ಹನುಮನ ದೇವಾಲಯವನ್ನು ನಿರ್ಮಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಹನುಮಂತನ ದೇವಾಲಯ ನಿರ್ಮಾಣ ಪ್ರಗತಿಯಲ್ಲಿದ್ದು, ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಇದೇ ವೇಳೆ ಅರ್ಜುನ್ ಸರ್ಜಾ ಅವರಲ್ಲಿದ್ದ ಮತ್ತೊಂದು ಕಲೆಯೂ ಬೆಳಕಿಗೆ ಬಂದಿದೆ.