ರಾಜ್ ನಟನಾಗಿ ಸಹ ಸಾಕಷ್ಟು ಬ್ಯುಸಿ ಇದ್ದಾರೆ. ’ತುರ್ತು ನಿರ್ಗಮನ’, ’ಅಮ್ಮಚ್ಚಿ ಎಂಬ ನೆನಪು’, ’ಮೇಬಜಾರ್’ ನಂತಹಾ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅವರು "ಸಧ್ಯ ಮೊಟ್ಟೆಯ ಕಥೆಯಂತಹಾ ಚಿತ್ರ ನನ್ನ ಮನಸ್ಸಿನಲ್ಲಿಲ್ಲ. ಮುಂದೆ ನೋಡಬೇಕು. ಇದೀಗ ಕೆ;ಲ ಗ್ಯಾಂಗ್ ವಾರ್ ಗಳನ್ನು ನೀವು ನನ್ನಿಂದ ನಿರೀಕ್ಷಿಸಬಹುದು" ಎ<ದರು.