ಹೊಂಬಾಳೆ ಪಿಲ್ಮ್ಸ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಯುವರತ್ನ ಸಿನಿಮಾವನ್ನು ಸಂತೋಷ್ ಆನಂದ್ ರಾಮ್ ನಿರ್ದೇಶಿಸಿದ್ದಾರೆ.ಫೆಬ್ರವರಿ 14 ರಿಂದ ಮಂಗಳೂರಿನಲ್ಲಿ ಶೂಟಿಂಗ್ ಆರಂಭವಾಗಲಿದೆ,ಇದರ ನಡುವೆ ಚಿತ್ರತಂಡ ಕಲಾವಿದರ ಪಟ್ಟಿ ಫೈನಲ್ ಆಗಿದೆ. ವಿಲನ್ ಆಗಿ ಧನಂಜಯ್ ಆಯ್ಕೆಯಾಗಿದ್ದು,ಅಧಿಕೃತ ಪ್ರಕಟಣೆ ಮಾತ್ರ ಬಾಕಿಯಿದೆ.